-
ರಣವೀಳ್ಯ (E-Book) – Rana veelya Kannada EBook
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ
ರೂಪ: ಡಿಜಿಟಲ್ ಇ-ಬುಕ್ (Google Play Books / E-Book)ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ‘ಭಾರತ ದರ್ಶನ’ ಕೃತಿಯ ಡಿಜಿಟಲ್ ಆವೃತ್ತಿ ಈಗ ಲಭ್ಯ. ಉಚಿತ ಸ್ಯಾಂಪಲ್ ಓದಲು ಹಾಗೂ ಇ-ಬುಕ್ ಖರೀದಿಸಲು ಕೆಳಗಿನ ಬಟನ್ ಕ್ಲಿಕ್ ಮಾಡಿ.
₹50.00 -
ಗಾಂಧಿ ಹತ್ಯೆಯ ಸತ್ಯ – ನಾಟಕ | ಅಡ್ಡಂಡ ಸಿ ಕಾರ್ಯಪ್ಪ | Gandhi Hatyeya Satya Book
ಪುಸ್ತಕದ ಹೆಸರು: ಗಾಂಧಿ ಹತ್ಯೆಯ ಸತ್ಯ
ಲೇಖಕರು: ಅಡ್ಡಂಡ ಸಿ. ಕಾರ್ಯಪ್ಪ
ಪ್ರಕಾಶಕರು: ಅಯೋಧ್ಯ ಪ್ರಕಾಶನ
ಭಾರತದ ವಿಭಜನೆ, ಲಕ್ಷಾಂತರ ನಿರಾಶ್ರಿತರ ರಕ್ತಪಾತ ಮತ್ತು ಗಾಂಧಿ ಹತ್ಯೆಯ ಹಿಂದಿನ ನೈಜ ಕಾರಣಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ನಾಟಕ ‘ಗಾಂಧಿ ಹತ್ಯೆಯ ಸತ್ಯ’. ಅಡ್ಡಂಡ ಸಿ ಕಾರ್ಯಪ್ಪ ಅವರ ರಚನೆಯ ಈ ಕೃತಿ, ಇತಿಹಾಸದ ಕರಾಳ ಪುಟಗಳನ್ನು ಹಾಗೂ ಅಳಿದುಳಿದ ಕೋಟಿ ಕೋಟಿ ನಿರಾಶ್ರಿತರ ಆಕ್ರೋಶಭರಿತ ಆರ್ತನಾದವನ್ನು ಓದುಗರ ಕಣ್ಣೆದುರು ತೆರೆದಿಡುತ್ತದೆ.
₹150.00 -
ಭಾರತ ದರ್ಶನ (E-Book) – ಬಿ.ವಿ. ವಿದ್ಯಾನಂದ ಶೆಣೈ | Bharata Darshana Kannada EBook
ಲೇಖಕರು: ಬಿ.ವಿ. ವಿದ್ಯಾನಂದ ಶೆಣೈ
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ
ರೂಪ: ಡಿಜಿಟಲ್ ಇ-ಬುಕ್ (Google Play Books / E-Book)ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ‘ಭಾರತ ದರ್ಶನ’ ಕೃತಿಯ ಡಿಜಿಟಲ್ ಆವೃತ್ತಿ ಈಗ ಲಭ್ಯ. ಉಚಿತ ಸ್ಯಾಂಪಲ್ ಓದಲು ಹಾಗೂ ಇ-ಬುಕ್ ಖರೀದಿಸಲು ಕೆಳಗಿನ ಬಟನ್ ಕ್ಲಿಕ್ ಮಾಡಿ.
₹105.00₹150.00 -
21ನೇ ಶತಮಾನದ ಬದುಕಿನಲ್ಲಿ ಗೀತೆ – ಸದ್ಗುರು ಸಾಕ್ಷಿಶ್ರೀ | 21ne Shatamaanada Badukinalli Geete
ಪುಸ್ತಕದ ಹೆಸರು: 21ನೇ ಶತಮಾನದ ಬದುಕಿನಲ್ಲಿ ಗೀತೆ
ಇಂದಿನ ಒತ್ತಡ, ಗೊಂದಲ ಹಾಗೂ ಜಂಜಾಟದ ಬದುಕಿಗೆ ಭಗವದ್ಗೀತೆಯ ಸಾರ್ವಕಾಲಿಕ ಬೆಳಕನ್ನು ಪರಿಚಯಿಸುವ ಮಾರ್ಗದರ್ಶಿ ಕೃತಿ ’21ನೇ ಶತಮಾನದ ಬದುಕಿನಲ್ಲಿ ಗೀತೆ’. ಪೂಜ್ಯ ಸಾಕ್ಷಿ ಶ್ರೀ (ಸದ್ಗುರು ಸಾಕ್ಷಿ ಶ್ರೀ) ಅವರ ಮೂಲ ಇಂಗ್ಲಿಷ್ ಕೃತಿಯ ಕನ್ನಡಾನುವಾದ ಇದಾಗಿದ್ದು, ಖ್ಯಾತ ವಿದ್ವಾಂಸ ಡಾ. ವಿಕ್ರಮ್ ಸಂಪತ್ ಅವರ ಮೌಲ್ಯಯುತ ಮುನ್ನುಡಿ ನುಡಿಗಳನ್ನು ಒಳಗೊಂಡಿದೆ. ಗೌರಿ ಎಸ್. ಜೋಷಿ ಅವರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಈ ಕೃತಿಯನ್ನು ಹುಬ್ಬಳ್ಳಿಯ ಪ್ರತಿಷ್ಠಿತ ಸಾಹಿತ್ಯ ಪ್ರಕಾಶನ ಪ್ರಕಟಿಸಿದೆ. ನಿತ್ಯ ಜೀವನದ ನೈತಿಕ ಮತ್ತು ಮಾನಸಿಕ ಸವಾಲುಗಳನ್ನು ಜಯಿಸಲು ಬೇಕಾದ 10 ಮಹತ್ವದ ಜೀವನ ಮಂತ್ರಗಳನ್ನು ಈ ಪುಸ್ತಕ ಸರಳವಾಗಿ ಕಟ್ಟಿಕೊಡುತ್ತದೆ.₹495.00 -
ನಮ್ಮೊಳಗಿನ ಪುಟ್ಟಣ್ಣ: ದೃಶ್ಯ ಮಾಂತ್ರಿಕ ಪುಟ್ಟಣ್ಣ ಕಣಗಾಲ್ ಅವರ ಸಮಗ್ರ ಜೀವನ ಚರಿತ್ರೆ | Nammolagina Puttanna Kannada Book
ಪುಸ್ತಕದ ಹೆಸರು: ನಮ್ಮೊಳಗಿನ ಪುಣ್ಣಟ್ಟ
ಪ್ರಕಾಶಕರು: ಓಂಕಾರ್ ಪಬ್ಲಿಷರ್ಸ್
ಕನ್ನಡ ಚಿತ್ರರಂಗದ ಮೇರು ನಿರ್ದೇಶಕ, ದೃಶ್ಯ ಮಾಂತ್ರಿಕ ಪುಟ್ಟಣ್ಣ ಕಣಗಾಲ್ ಅವರ ಬದುಕು, ಸಾಧನೆ ಹಾಗೂ ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ಅಪೂರ್ವ ಕೃತಿ ‘ನಮ್ಮೊಳಗಿನ ಪುಟ್ಟಣ್ಣ’. ಮೈಸೂರಿನ ಕಣಗಾಲ್ ಗ್ರಾಮದ ಬಡತನದಿಂದ ಶುರುವಾಗಿ, ಬಿ.ಆರ್. ಪಂತುಲು ಅವರ ಗರಡಿಯಲ್ಲಿ ಪಳಗಿ, ‘ಬೆಳ್ಳಿಮೋಡ’, ‘ನಾಗರಹಾವು’, ‘ಗೆಜ್ಜೆಪೂಜೆ’ಯಂತಹ ದಂತಕಥೆಗಳನ್ನು ಸೃಷ್ಟಿಸಿದ ಚಿತ್ರಬ್ರಹ್ಮನ ರೋಚಕ ಪಯಣವನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಸಿನಿಮಾ ಆಸಕ್ತರು ಹಾಗೂ ಸಾಹಿತ್ಯ ಪ್ರೇಮಿಗಳು ಓದಲೇಬೇಕಾದ ಕೃತಿ.
₹100.00 -
ಯೋಗಿ ಅಗ್ನಿಪಥ – ರವೀಂದ್ರ ಜೋಶಿ | Yogi Agnipatha Kannada Book
ಪುಸ್ತಕದ ಹೆಸರು: ಯೋಗಿ ಅಗ್ನಪಥ
ಲೇಖಕರು: ರವೀಂದ್ರ ಜೋಶಿ
ಪ್ರಕಾಶಕರು: ಸಾಹಿತ್ಯ ಪ್ರಕಾಶನ
ರಕ್ತ, ಗನ್ಪೌಡರ್ ಮತ್ತು ಮಾಫಿಯಾದ ಕರಾಳತೆಯಲ್ಲಿದ್ದ ಉತ್ತರ ಪ್ರದೇಶವನ್ನು ಬದಲಿಸುವ ಸಂಕಲ್ಪ ಮಾಡಿ ಅದರ ಕೀರ್ತಿಪತಾಕೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೇಸರಿಧಾರಿ ಸನ್ಯಾಸಿ, ಸಿಎಂ ಯೋಗಿ ಆದಿತ್ಯನಾಥ್ ಅವರ ರೋಚಕ ರಕ್ತಚರಿತ್ರೆ. ರವೀಂದ್ರ ಜೋಷಿ ವಿರಚಿತ ‘ಯೋಗಿ ಅಗ್ನಿಪಥ’ ಕೃತಿಯು, ರಾಜಕೀಯ ಚದುರಂಗದಲ್ಲಿ ಖಾಕಿಗೂ ಕಾವಿಗೂ ಬೆಸೆದ ಸಂಬಂಧ ಹಾಗೂ ಬುಲ್ಡೋಜರ್ ಆಡಳಿತದ ಅಸಲಿ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.
₹250.00 -
ಜ್ಞಾನಭಾರತಿ – 1 : ಸಾಮಾನ್ಯ ಜ್ಞಾನ ರಸಪ್ರಶ್ನೆಗಳು – ಜೆ.ಸಿ. ನಾರಾಯಣಪ್ಪ | Jnanabharathi 1 GK Book
ಪುಸ್ತಕದ ಹೆಸರು: ಜ್ಞಾನಭಾರತಿ – 1 ಸಾಮಾನ್ಯ ಜ್ಞಾನ ರಸಪ್ರಶ್ನೆಗಳು
ಲೇಖಕರು: ಜೆ. ಸಿ. ನಾರಾಯಣಪ್ಪ
ಪ್ರಕಾಶಕರು: ಕದಂಬ ಪ್ರಕಾಶನ
ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹಾಗೂ ನಿಮ್ಮ ಸಾಮಾನ್ಯ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಅತ್ಯಂತ ಉಪಯುಕ್ತವಾದ ಕೃತಿ ‘ಜ್ಞಾನಭಾರತಿ – 1 ಸಾಮಾನ್ಯಜ್ಞಾನ ರಸಪ್ರಶ್ನೆಗಳು’ ಪುಸ್ತಕ. ಜೆ.ಸಿ. ನಾರಾಯಣಪ್ಪ ಅವರು ಬರೆದ ಈ ರಸಪ್ರಶ್ನೆ ಪುಸ್ತಕದಲ್ಲಿ ಇತಿಹಾಸ, ವಿಜ್ಞಾನ, ಕ್ರೀಡೆ, ಕಲೆ ಮತ್ತು ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಕುತೂಹಲಕಾರಿ ಪ್ರಶ್ನೋತ್ತರಗಳನ್ನು ಅಚ್ಚುಕಟ್ಟಾಗಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ, ಯುವಜನತೆಗೆ ಮತ್ತು ರಸಪ್ರಶ್ನೆ ಆಸಕ್ತರಿಗೆ ಇದೊಂದು ಅತ್ಯುತ್ತಮ ಕೈಪಿಡಿ.
₹250.00 -
ಅಜೇಯ ಚಾಣಕ್ಯ ಅಮಿತ್ ಶಾ ವಿಜಯಪಥ | Ajeya Chanakya Amit Shah Vijayapatha by Ravindra Joshi (Kannada Book)
ಖ್ಯಾತ ಪತ್ರಕರ್ತ ರವೀಂದ್ರ ಜೋಶಿ ರಚಿತ ‘ಅಜೇಯ ಚಾಣಕ್ಯ ಅಮಿತ್ ಶಾ ವಿಜಯಪಥ’ ಪುಸ್ತಕವು ಭಾರತೀಯ ರಾಜಕೀಯದ ಚಾಣಕ್ಯ ಅಮಿತ್ ಶಾ ಅವರ ರಾಜಕೀಯ ತಂತ್ರಗಾರಿಕೆ, ಕಾಶ್ಮೀರ 370ನೇ ವಿಧಿ ರದ್ಧತಿ, ಸಿಎಎ, ವಕ್ಫ್ ಬೋರ್ಡ್ ಹಾಗೂ ನಕ್ಸಲ್ ನಿಗ್ರಹ ಸೇರಿದಂತೆ ಪ್ರಮುಖ ಐತಿಹಾಸಿಕ ನಿರ್ಧಾರಗಳ ಒಳನೋಟಗಳನ್ನು ಒಳಗೊಂಡಿದೆ.
₹270.00 -
Yoga Vade Mecum: Health Outcomes of Yoga Intervention by Sudhanva Char
-
Author: Sudhanva Char
-
Key Focus: Clinical evidence and scientific techniques of yoga treatment.
-
Covers: Asanas, Pranayama, Mudras, Kriyas, Bandhas, and Meditation.
Yoga Vade Mecum: Health Outcomes of Yoga Intervention is a comprehensive, science-backed handbook that bridges the gap between ancient yogic practices and modern clinical research. Featuring a foreword by Dr. H.R. Nagendra (Chancellor, SVYASA University), this essential guide provides evidence-based insights into how yoga manages stress, slows aging, and acts as both a remedy and a prophylactic for various ailments.
₹325.00 -
-
ಪ್ರಾಚೀನ ಭಾರತೀಯರ ಉದಯ: ನಗರಗಳು, ಕಲೆ, ವ್ಯಾಪಾರ ಮತ್ತು ವಿಜ್ಞಾನ | The Rise Ancient Indians (Kannada Book)
-
ಮೂಲ ಲೇಖಕರು: ವಿಜೇಂದರ್ ಶರ್ಮ (Vijender Sharma)
-
ಅನುವಾದ ಮತ್ತು ಸಂಪಾದನೆ: ಶ್ರೀಗೌರಿ ಎಸ್. ಜೋಶಿ (NAAV AI)
-
ಪ್ರಕಾಶನ: ಬ್ಲೂಒನ್ ಇಂಕ್ ಪ್ರೈವೇಟ್ ಲಿಮಿಟೆಡ್ (BluOne Ink)
-
ವರ್ಗ: ಭಾರತೀಯ ಇತಿಹಾಸ, ಸಂಸ್ಕೃತಿ, ಮಕ್ಕಳ ಮತ್ತು ಯುವ ಸಾಹಿತ್ಯ
-
ಪುಟ ವಿನ್ಯಾಸ & ಬೈಂಡಿಂಗ್: ಪೇಪರ್ಬ್ಯಾಕ್ (Paperback)
-
ISBN: 978-93-6547-257-8
ಪುಸ್ತಕದ ವಿಶೇಷತೆ: ಸಿಂಧೂ-ಸರಸ್ವತಿ ನಾಗರಿಕತೆ, ಮಹಾನಗರಗಳ ಉದಯ, ಕಲೆ, ವಿಜ್ಞಾನ ಹಾಗೂ ಪ್ರಾಚೀನ ವ್ಯಾಪಾರದ ಕುತೂಹಲಕಾರಿ ಚರಿತ್ರೆಯನ್ನು ಮಕ್ಕಳಿಗೆ ಮತ್ತು ಯುವ ಪೀಳಿಗೆಗೆ ಆಕರ್ಷಕವಾಗಿ ದಾಟಿಸುವ ಸಂವಾದಾತ್ಮಕ ಕೃತಿ.
₹299.00 -
-
ಮುಮ್ಮಡಿ ಶ್ರೀಕೃಷ್ಣರಾಜೇಂದ್ರ ಒಡೆಯರು – ಓ. ಎನ್. ಲಿಂಗಣ್ಣಯ್ಯ | Mummadi Krishnarajendra Wodeyar
- ಪುಸ್ತಕದ ಹೆಸರು: ಮುಮ್ಮಡಿ ಶ್ರೀಕೃಷ್ಣರಾಜೇಂದ್ರ ಒಡೆಯರು
-
ಲೇಖಕರು: ಓ. ಎನ್. ಲಿಂಗಣ್ಣಯ್ಯ
-
ಪ್ರಕಾಶಕರು: ಓಂಕಾರ್ ಪಬ್ಲಿಷರ್ಸ್, ಬೆಂಗಳೂರು
ಮೈಸೂರು ಸಂಸ್ಥಾನದ ಕೀರ್ತಿಯನ್ನು ಪಸರಿಸಿದ ಮುಮ್ಮಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜೀವನ, ಸಾಧನೆ ಮತ್ತು ಕಲಾಪೋಷಣೆಯನ್ನು ವಿವರಿಸುವ ಕೃತಿ. ಕರ್ನಾಟಕದ ಇತಿಹಾಸವನ್ನು ಅರಿಯಬಯಸುವವರಿಗೆ ಇದೊಂದು ಅತ್ಯುಪಯುಕ್ತ ಪುಸ್ತಕ.
₹120.00 -
ನಾದಬ್ರಹ್ಮ ಶ್ರೀ ತ್ಯಾಗರಾಜರು – ಡಾ. ಬೆ. ಗೋ. ರಮೇಶ್ | Nadabrahma Sri Tyagarajaru
ಪುಸ್ತಕ: ನಾದಬ್ರಹ್ಮ ಶ್ರೀ ತ್ಯಾಗರಾಜರು
ಲೇಖಕರು: ಡಾ. ಬೆ. ಗೋ. ರಮೇಶ್
ಪ್ರಕಾಶಕರು: ಓಂಕಾರ್ ಪಬ್ಲಿಷರ್ಸ್
ಓಂಕಾರ್ ಪಬ್ಲಿಷರ್ಸ್ ಪ್ರಕಟಿಸಿರುವ, ಡಾ. ಬೆ. ಗೋ. ರಮೇಶ್ ವಿರಚಿತ ‘ನಾದಬ್ರಹ್ಮ ಶ್ರೀ ತ್ಯಾಗರಾಜರು’ ಪುಸ್ತಕವು ಕರ್ನಾಟಕ ಸಂಗೀತದ ಪಿತಾಮಹರಲ್ಲಿ ಒಬ್ಬರಾದ ಶ್ರೀ ತ್ಯಾಗರಾಜರ ಜೀವನ ಚರಿತ್ರೆ ಮತ್ತು ಅವರ ಅದ್ಭುತ ಸಂಗೀತ ಸಾಧನೆಯ ಜೀವಂತ ದಾಖಲೆಯಾಗಿದೆ. ಕೇವಲ ಒಬ್ಬ ವಾಗ್ಗೇಯಕಾರರಾಗಿ ಮಾತ್ರವಲ್ಲದೆ, ಅಪ್ಪಟ ರಾಮಭಕ್ತರಾಗಿ ತ್ಯಾಗರಾಜರು ಸವೆಸಿದ ಹಾದಿಯನ್ನು ಲೇಖಕರು ಇಲ್ಲಿ ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
₹200.00 -
ಮಂಕುತಿಮ್ಮನ ಕಗ್ಗ – ತಾತ್ಪರ್ಯ | ರಚನೆ: ಡಿ.ವಿ.ಜಿ. | ತಾತ್ಪರ್ಯ: ಡಾ. ಬೆ. ಗೋ. ರಮೇಶ್
ಪುಸ್ತಕದ ಹೆಸರು: ಮಂಕುತಿಮ್ಮನ ಕಗ್ಗ – ತಾತ್ಪರ್ಯ
ಲೇಖಕರು: ಡಾ. ಬೆ. ಗೋ. ರಮೇಶ್
ಪ್ರಕಾಶಕರು: ಓಂಕಾರ್ ಪಬ್ಲಿಷರ್ಸ್
ಕನ್ನಡದ ಭಗವದ್ಗೀತೆ ಎಂದೇ ಖ್ಯಾತವಾಗಿರುವ ಪೂಜ್ಯ ಡಿ.ವಿ. ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’ದ ಒಳಾರ್ಥಗಳನ್ನು ಜನಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವಂತೆ ವಿವರಿಸುವ ಕೃತಿ. ಡಾ. ಬೆ. ಗೋ. ರಮೇಶ್ ಅವರು ರಚಿಸಿರುವ ಈ ತಾತ್ಪರ್ಯವು, ಕಗ್ಗದ ಪ್ರತಿಯೊಂದು ಪದ್ಯದ ಹಿಂದಿರುವ ಆಳವಾದ ಜೀವನ ದರ್ಶನವನ್ನು ಸರಳ ಭಾಷೆಯಲ್ಲಿ ಕಟ್ಟಿಕೊಡುತ್ತದೆ. ಓಂಕಾರ್ ಪಬ್ಲಿಷರ್ಸ್ ಹೊರತಂದಿರುವ ಈ ಪುಸ್ತಕವು ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲಿರಬೇಕಾದ ಸಂಗ್ರಹಯೋಗ್ಯ ಕೃತಿಯಾಗಿದೆ.
₹145.00 -
ಕ್ರಾಂತಿಯ ಕಿಡಿಗಳು – ದು. ಗು. ಲಕ್ಷ್ಮಣ | Krantiya Kidigalu – Du Gu Lakshmana
ದು. ಗು. ಲಕ್ಷ್ಮಣ ಅವರು ರಚಿಸಿರುವ, ರಾಷ್ಟ್ರೋತ್ಥಾನ ಸಾಹಿತ್ಯದ ನೂತನ ಪ್ರಕಟಣೆ ‘ಕ್ರಾಂತಿಯ ಕಿಡಿಗಳು’. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ಥಳೀಯವಾಗಿ ನಡೆದುಹೋದ ಸಣ್ಣ-ಪುಟ್ಟ ಪ್ರತಿರೋಧಗಳು ಮತ್ತು ಅಸಂಖ್ಯ ವೀರರ ತ್ಯಾಗ-ಬಲಿದಾನಗಳನ್ನು ಅನಾವರಣಗೊಳಿಸುವ ಈ ಕೃತಿ, ಪ್ರತಿಯೊಬ್ಬರಲ್ಲೂ ದೇಶಭಕ್ತಿ ಹಾಗೂ ಜಾಗೃತಿಯನ್ನು ಮೂಡಿಸುತ್ತದೆ.
₹120.00₹150.00 -
ಸ್ವಾತಂತ್ರ್ಯ ಹಬ್ಬ | ಸ್ವಾತಂತ್ರ್ಯ ಸಂಬಂಧಿತ 12 ಪುಸ್ತಕಗಳು
ಭಾರತದ ಸ್ವಾತಂತ್ರ್ಯ ಹೋರಾಟದ ರೋಚಕ ಇತಿಹಾಸ, ವೀರ ಸೇನಾನಿಗಳ ಸಾಹಸಗಾಥೆಗಳು ಹಾಗೂ ದೇಶ ವಿಭಜನೆಯ ಕಥೆಗಳನ್ನು ತಿಳಿಸುವ ಅದ್ಭುತ ಕೃತಿಗಳನ್ನೋದಲು ನಿಮಗಿದು ಸುವರ್ಣಾವಕಾಶ.
₹2,245.00
