-
Vichara: Self Enquiry | Who Am I? – Bhagavan Sri Ramana Maharshi (Aham Sphurana)
Vichara: Self Enquiry (Who Am I?) is a profound exploration of Bhagavan Sri Ramana Maharshi’s most potent teaching: Self-enquiry. Based on Sri Gajapathi Aiyyer’s 1936 Diary and published as the second volume in the Aham Sphurana series, this essential guide reveals the fastest and most direct path to Self-realisation. Discover how to dissolve the ego and come face-to-face with your True Nature through these timeless insights.
Key Features:
-
Author: Bhagavan Sri Ramana Maharshi
-
Source Material: Based on Sri Gajapathi Aiyyer’s 1936 Diary
-
Edited by: Open Sky Press
₹900.00 -
-
ಸ್ವಾತಂತ್ರ್ಯ ಹೋರಾಟಗಾರರ ಸರಣಿ: ಭಾರತ-ಭಾರತಿ 50 ಪುಸ್ತಕಗಳ ಸೆಟ್
ಪುಸ್ತಕ: ಭಾರತ– ಭಾರತ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಶಾಲಾ ಮಕ್ಕಳಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಲು ಹಾಗೂ ಸ್ವಾತಂತ್ರ್ಯೋತ್ಸವದ ಸ್ಪರ್ಧೆಗಳಿಗೆ (ಭಾಷಣ, ಪ್ರಬಂಧ, ಆಶುಭಾಷಣ) ಅವರನ್ನು ಸಜ್ಜುಗೊಳಿಸಲು ಭಾರತ-ಭಾರತಿ ಸರಣಿಯ ‘ಸ್ವಾತಂತ್ರ್ಯ ಮಹನೀಯರು’ 50 ಪುಸ್ತಕಗಳ ಸೆಟ್ ಇಲ್ಲಿದೆ. ಈಗಲೇ ಖರೀದಿಸಿ, ನಿಮ್ಮ ಮುಂದಿನ ಪೀಳಿಗೆಗೂ ನಮ್ಮ ಸ್ವಾತಂತ್ರ್ಯ ಯೋಧರ ಸಾಹಸಗಾಥೆಗಳನ್ನು ಪರಿಚಯಿಸಿ.
₹750.00 -
ಉತ್ಥಾನ ಜೂನ್ 2026ರ ಸಂಚಿಕೆ – ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ವಿಶೇಷಾಂಕ | Utthana June 2026 Magazine – Nadoja Dr. S.R. Ramaswamy Special Issue
ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ಅವರು – ಕಳೆದ ನಲವತ್ತೈದು-ಐವತ್ತು ವರ್ಷಗಳ ಕಾಲ ಅವರು ಉತ್ಥಾನ ಪತ್ರಿಕೆ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯದ ಚಟುವಟಿಕೆಗಳನ್ನು ಮುನ್ನಡೆಸಿ, ಅವಕ್ಕೊಂದು ಐಡೆಂಟಿಟಿ ತಂದುಕೊಟ್ಟವರು. ತಮ್ಮ ಗುರುಗಳಾದ ಡಿವಿಜಿ ಅವರು ಸ್ಥಾಪಿಸಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅದರ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದವರು. ಹೀಗೆ ಆರೇಳು ದಶಕಗಳ ತಮ್ಮ ನಿರಂತರ ಸೇವೆಯಿಂದ ಕನ್ನಡಸಾಹಿತ್ಯವನ್ನೂ ಜನಜೀವನವನ್ನೂ ಶ್ರೀಮಂತಗೊಳಿಸಿದವರು. ಅವರ ಜೀವಿತಕಾರ್ಯದ ಹಲವು ಮುಖಗಳ ಪರಿಚಯ ಈ ವಿಶೇಷಾಂಕದಲ್ಲಿದೆ. ಅವರೊಂದಿಗೆ ನಿಕಟ ಒಡನಾಟ ಹೊಂದಿರುವ ಹಲವು ಲೇಖಕರ ಲೇಖನಗಳು ಈ ಸಂಚಿಕೆಯಲ್ಲಿದೆ.
₹20.00 -
ನೋಸ್ತ್ರಾದಾಮಸ್ ಭವಿಷ್ಯವಾಣಿ: ಉಳಿಯುವುದೊಂದೇ ಹಿಂದೂ ಧರ್ಮ | Nostradamus & Hindu Sway | ಜಿ. ಎಸ್. ಹಿರಣ್ಯಪ್ಪ | ಮಂಜುನಾಥ ಭಟ್ | ಡಾ. ಜಿ.ಬಿ. ಹರೀಶ
ಪುಸ್ತಕದ ಹೆಸರು: ನೋಸ್ತ್ರಾದಾಮಸ್ ಭವಿಷ್ಯವಾಣಿ
ಲೇಖಕರು: ಜಿ.ಎಸ್. ಹಿರಣ್ಯಪ್ಪ
ಸಂಗ್ರಹಾನುವಾದ: ಮಂಜುನಾಥ ಭಟ್
ಸಂಪಾದಕರು: ಡಾ. ಜಿ. ಬಿ. ಹರೀಶ
ಪ್ರಕಾಶಕರು: ಸಮೃದ್ಧ ಸಾಹಿತ್ಯ
ಫ್ರೆಂಚ್ ಕಾಲಜ್ಞಾನಿ ನೋಸ್ತ್ರಾದಾಮಸ್ನ ಭವಿಷ್ಯವಾಣಿಗಳ ಹಿನ್ನೆಲೆಯಲ್ಲಿ, ಸನಾತನ ಹಿಂದೂ ಧರ್ಮದ ಶ್ರೇಷ್ಠತೆ ಮತ್ತು ಭವಿಷ್ಯವನ್ನು ವಿಶ್ಲೇಷಿಸುವ ಅಪರೂಪದ ಕೃತಿ. ಜಗತ್ತಿನ ಇತರ ಸಂಸ್ಕೃತಿಗಳು ಸಂಘರ್ಷದಲ್ಲಿ ನಾಶವಾದರೂ, ಶಾಂತಿ ಮತ್ತು ಸಹಬಾಳ್ವೆಯನ್ನು ಸಾರುವ ಹಿಂದೂ ಧರ್ಮವು ಹೇಗೆ ಉಳಿಯುತ್ತದೆ ಎಂಬುದನ್ನು ಈ ಪುಸ್ತಕವು ಐತಿಹಾಸಿಕ ಆಧಾರಗಳೊಂದಿಗೆ ಎತ್ತಿ ತೋರಿಸುತ್ತದೆ. ಮೂಲ ಲೇಖಕ ಜಿ.ಎಸ್. ಹಿರಣ್ಯಪ್ಪ ಅವರ ಕೃತಿಯನ್ನು ಮಂಜುನಾಥ್ ಭಟ್ ಅವರು ಅತ್ಯುತ್ತಮವಾಗಿ ಕನ್ನಡಕ್ಕೆ ತಂದಿದ್ದಾರೆ.
₹320.00 -
Anti Hindus ಹಿಂದೂ ವಿರೋಧಿಗಳು – ಪ್ರಫುಲ್ ಗೊರಾಡಿಯ ಮತ್ತು ಕೆ.ಆರ್. ಫಂಡ | ಬಿ.ಪಿ. ಪ್ರೇಮಕುಮಾರ್
ಪುಸ್ತಕದ ಹೆಸರು: ಹಿಂದು ವಿರೋಧಿಗಳು
ಮೂಲ: ಪ್ರಫುಲ್ ಗೊರಾಡಿಯ ಮತ್ತು ಕೆ.ಆರ್. ಫಂಡ
ಕನ್ನಡಕ್ಕೆ: ಬಿ. ಪಿ. ಪ್ರೇಮಕುಮಾರ್
ಪ್ರಕಾಶಕರು: ಸಮೃದ್ಧ ಸಾಹಿತ್ಯ
ಭಾರತೀಯ ಇತಿಹಾಸ ಮತ್ತು ರಾಜಕೀಯದ ಸೂಕ್ಷ್ಮ ಮಗ್ಗುಲುಗಳನ್ನು ವಿಶ್ಲೇಷಿಸುವ, ಪ್ರಫುಲ್ ಗೊರಾಡಿಯ ಮತ್ತು ಕೆ.ಆರ್. ಫಂಡ ಅವರ ಪ್ರಸಿದ್ಧ ಕೃತಿ ‘Anti Hindus’ ನ ಕನ್ನಡ ಅನುವಾದ. ಸತ್ಯದ ಮೇಲಿರುವ ಅಸತ್ಯದ ಮುಸುಕನ್ನು ಸರಿಸಿ, ವಾಸ್ತವವನ್ನು ತೆರೆದಿಡುವ ಮತ್ತು ನಮ್ಮ ಸಾಂಸ್ಕೃತಿಕ ಜಾಗೃತಿಯನ್ನು ಹೆಚ್ಚಿಸುವ ಮಹತ್ವದ ಗ್ರಂಥವಿದು. ಕನ್ನಡಕ್ಕೆ ಬಿ.ಪಿ. ಪ್ರೇಮಕುಮಾರ್ ಅವರು ಅತ್ಯಂತ ಸಮರ್ಥವಾಗಿ ಅನುವಾದಿಸಿದ್ದಾರೆ.
₹320.00 -
ಹಿಂದೂ ಮಸೀದಿಗಳು ಪುಸ್ತಕ – Hindu Masidigalu Kannada Book | Prafulla Goradia | Tr by Dr. S.R. Leela | Samrudha Sahitya
ಪ್ರಸಿದ್ಧ ಲೇಖಕ ಪ್ರಫುಲ್ ಗೋರಾಡಿಯಾ ಅವರ ವೈಚಾರಿಕ ಕೃತಿ ‘Hindu Masjids’ನ ಕನ್ನಡ ಅನುವಾದ ‘ಹಿಂದೂ ಮಸೀದಿಗಳು’. ಪ್ರಖ್ಯಾತ ವಿದ್ವಾಂಸರಾದ ಡಾ. ಎಸ್.ಆರ್. ಲೀಲಾ (Dr. S.R. Leela) ಅವರಿಂದ ಅನುವಾದಿಸಲ್ಪಟ್ಟು, ಸಮೃದ್ಧ ಸಾಹಿತ್ಯ (Samrudha Sahitya) ಪ್ರಕಾಶನದಿಂದ ಹೊರಬಂದಿರುವ ಅತ್ಯುತ್ತಮ ಇತಿಹಾಸ ಮತ್ತು ಸಾಂಸ್ಕೃತಿಕ ವಿಶ್ಲೇಷಣೆಯ ಪುಸ್ತಕ. Buy Hindu Masidigalu Kannada book online at the best price.
₹160.00 -
1948 ಬ್ರಾಹ್ಮಣರ ನರಮೇಧ (ಚಿತ್ಪಾವನ ಬ್ರಾಹ್ಮಣರ ಇತಿಹಾಸ ಮತ್ತು ಹತ್ಯಾಕಾಂಡ) | ವಿಜಯಾ ವಿಷ್ಣುಭಟ್
ಪುಸ್ತಕದ ಹೆಸರು: 1948 ಬ್ರಾಹ್ಮಣರ ನರಮೇಧ
ಲೇಖಕರು: ವಿಜಯಾ ವಿಷ್ಣುಭಟ್
ಪ್ರಕಾಶಕರು: ಸಮೃದ್ಧ ಸಾಹಿತ್ಯ
1948ರ ಚಿತ್ಪಾವನ ಬ್ರಾಹ್ಮಣರ ಮೇಲಿನ ಹತ್ಯಾಕಾಂಡ ಮತ್ತು ಇತಿಹಾಸವನ್ನು ದಾಖಲಿಸಿದ ಕನ್ನಡದ ಮೊಟ್ಟಮೊದಲ ಕೃತಿ. ಅಂದಿನ ಮಾಧ್ಯಮಗಳು ಚಕಾರವೆತ್ತದ, ಜನತೆಯ ದೃಷ್ಟಿಯಿಂದ ಮರೆಮಾಚಲ್ಪಟ್ಟ ಅಮಾನುಷ ದೌರ್ಜನ್ಯಗಳ ಕರಾಳ ಚಿತ್ರಣವನ್ನು ಈ ಪುಸ್ತಕ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.
₹280.00 -
Live Bold Live Wise: The Bhagavatam Way By Sandeepa Guntreddy
Book Name: Live Bold Live Wise
Author: Sandeepa GuntreddyEducation is not merely about building careers. It is about building human beings. Aligned with NEP 2020 and Indian Knowledge Systems (IKS), Live Bold Live Wise presents education as a path of values, leadership, and holistic development. It reintroduces the Śrimad Bhagavatam not just as an ancient scripture, but as a living guide for shaping the mind, heart, and conscience—transforming knowledge into humility, compassion, courage, and clarity of action.
₹300.00 -
-
Indian James Bond ಅಜಿತ್ ದೋವಲ್ | ರವೀಂದ್ರ ಜೋಶಿ
ಪುಸ್ತಕದ ಹೆಸರು: ಇಂಡಿಯನ್ ಜೇಮ್ಸ್ ಬಾಂಡ್ ಅಜಿತ್ ದೋವಲ್
ಲೇಖಕರು: ರವೀಂದ್ರ ಜೋಶಿ
ಪ್ರಕಾಶಕರು: ಸಾಹಿತ್ಯ ಪ್ರಕಾಶನ
ಭಾರತದ ಆಧುನಿಕ ಚಾಣಕ್ಯ ಹಾಗೂ ಜೇಮ್ಸ್ ಬಾಂಡ್ ಅಜಿತ್ ದೋವಲ್ ಅವರ ರೋಚಕ ಜೀವನಗಾಥೆ! ಶತ್ರು ರಾಷ್ಟ್ರ ಪಾಕಿಸ್ತಾನದಲ್ಲೇ 7 ವರ್ಷಗಳ ಕಾಲ ವೇಷ ಮರೆಸಿ ಬೇಹುಗಾರಿಕೆ ನಡೆಸಿದ, ತಲಸ್ಸೇರಿ ಧಂಗೆಯಿಂದ ಆಪರೇಷನ್ ಸಿಂಧೂರ್ವರೆಗೆ ಭಾರತವನ್ನು ರಕ್ಷಿಸಿದ ದಕ್ಷ ಅಧಿಕಾರಿ ಅಜಿತ್ ದೋವಲ್ ಅವರ ಸಾಹಸಮಯ ಇತಿಹಾಸವನ್ನು ಲೇಖಕ ರವೀಂದ್ರ ಜೋಶಿ ಈ ಪುಸ್ತಕದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.₹150.00 -
₹4,200.00
₹6,000.00ನಾಡೋಜ ಎಸ್.ಆರ್. ರಾಮಸ್ವಾಮಿ ಅವರ 32 ಪುಸ್ತಕಗಳ ಸೆಟ್
₹4,200.00₹6,000.00
