ಉತ್ಥಾನ ಜೂನ್ 2026ರ ಸಂಚಿಕೆ – ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ವಿಶೇಷಾಂಕ | Utthana June 2026 Magazine – Nadoja Dr. S.R. Ramaswamy Special Issue

20.00

In stock

ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ಅವರು – ಕಳೆದ ನಲವತ್ತೈದು-ಐವತ್ತು ವರ್ಷಗಳ ಕಾಲ ಅವರು ಉತ್ಥಾನ ಪತ್ರಿಕೆ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯದ ಚಟುವಟಿಕೆಗಳನ್ನು ಮುನ್ನಡೆಸಿ, ಅವಕ್ಕೊಂದು ಐಡೆಂಟಿಟಿ ತಂದುಕೊಟ್ಟವರು. ತಮ್ಮ ಗುರುಗಳಾದ ಡಿವಿಜಿ ಅವರು ಸ್ಥಾಪಿಸಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅದರ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದವರು. ಹೀಗೆ ಆರೇಳು ದಶಕಗಳ ತಮ್ಮ ನಿರಂತರ ಸೇವೆಯಿಂದ ಕನ್ನಡಸಾಹಿತ್ಯವನ್ನೂ ಜನಜೀವನವನ್ನೂ ಶ್ರೀಮಂತಗೊಳಿಸಿದವರು. ಅವರ ಜೀವಿತಕಾರ್ಯದ ಹಲವು ಮುಖಗಳ ಪರಿಚಯ ಈ ವಿಶೇಷಾಂಕದಲ್ಲಿದೆ. ಅವರೊಂದಿಗೆ ನಿಕಟ ಒಡನಾಟ ಹೊಂದಿರುವ ಹಲವು ಲೇಖಕರ ಲೇಖನಗಳು ಈ ಸಂಚಿಕೆಯಲ್ಲಿದೆ.

20.00

Description

ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ಅವರು – ಕಳೆದ ನಲವತ್ತೈದು-ಐವತ್ತು ವರ್ಷಗಳ ಕಾಲ ಅವರು ಉತ್ಥಾನ ಪತ್ರಿಕೆ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯದ ಚಟುವಟಿಕೆಗಳನ್ನು ಮುನ್ನಡೆಸಿ, ಅವಕ್ಕೊಂದು ಐಡೆಂಟಿಟಿ ತಂದುಕೊಟ್ಟವರು. ತಮ್ಮ ಗುರುಗಳಾದ ಡಿವಿಜಿ ಅವರು ಸ್ಥಾಪಿಸಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿ ಅದರ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದವರು. ಹೀಗೆ ಆರೇಳು ದಶಕಗಳ ತಮ್ಮ ನಿರಂತರ ಸೇವೆಯಿಂದ ಕನ್ನಡಸಾಹಿತ್ಯವನ್ನೂ ಜನಜೀವನವನ್ನೂ ಶ್ರೀಮಂತಗೊಳಿಸಿದವರು.

ಅವರ ಜೀವಿತಕಾರ್ಯದ ಹಲವು ಮುಖಗಳ ಪರಿಚಯ ಈ ವಿಶೇಷಾಂಕದಲ್ಲಿದೆ. ಅವರೊಂದಿಗೆ ನಿಕಟ ಒಡನಾಟ ಹೊಂದಿರುವ ಹಲವು ಲೇಖಕರ ಲೇಖನಗಳು ಈ ಸಂಚಿಕೆಯಲ್ಲಿದೆ.

ವಿಶೇಷತೆಗಳು

  1. ಡಾ. ಎಸ್.ಆರ್. ರಾಮಸ್ವಾಮಿ ಅವರ ಬದುಕು-ಬರಹಗಳ ಸಮಗ್ರ ನೋಟ.
  2. ನಾಡಿನ ಪ್ರಖ್ಯಾತ ಬರಹಗಾರರಿಂದ ಆಪ್ತ ಲೇಖನಗಳ ಸಂಗ್ರಹ.
  3. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಇತಿಹಾಸ ಆಸಕ್ತರು ಓದಲೇಬೇಕಾದ ಸಂಚಿಕೆ.

ಪ್ರಮುಖ ಲೇಖಕರ ಲೇಖನಗಳು

ಎಲ್.ವಿ. ಶಾಂತಕುಮಾರಿ, ಶತಾವಧಾನಿ ಡಾ|| ಆರ್. ಗಣೇಶ್, ಅನಿಲ್‌ಕುಮಾರ್ ಮೊಳಹಳ್ಳಿ, ಎಸ್. ಶಿವಸ್ವಾಮಿ, ಬಾಬು ಕೃಷ್ಣಮೂರ್ತಿ, ರಾಜಾ ಶೈಲೇಶಚಂದ್ರ ಗುಪ್ತ, ಚಕ್ರವರ್ತಿ ಸೂಲಿಬೆಲೆ, ಬಿ.ಎನ್. ಶಶಿಕಿರಣ, ಹರಿ ರವಿಕುಮಾರ್, ಅರ್ಜುನ ಭಾರದ್ವಾಜ, ಅಜಕ್ಕಳ ಗಿರೀಶ ಭಟ್, ಪ್ರೇಮಶೇಖರ, ಮಂಜುನಾಥ ಅಜ್ಜಂಪುರ, ಡಾ. ಎಚ್.ವಿ. ನಾಗರಾಜರಾವ್, ದಿವಾಕರ ಹೆಗಡೆ, ಕೆರೆಹೊಂಡ, ಅನಂತ ಹೆಗಡೆ ಆಶೀಸರ, ಗಣೇಶ ಭಟ್ಟ ಕೊಪ್ಪಲತೋಟ

Utthana June 2026 Special Issue: Nadoja Dr. S.R. Ramaswamy

Nadoja Dr. S.R. Ramaswamy – For the past forty-five to fifty years, he led the activities of Utthana Magazine and Rashtrotthana Sahitya, giving them a distinct identity. Serving as the Honorary Secretary of the Gokhale Institute of Public Affairs (GIPA), founded by his mentor D.V.G. (D.V. Gundappa), he worked tirelessly for its growth and development. Through his continuous service spanning six to seven decades, he enriched Kannada literature as well as public life.

This special edition provides a comprehensive introduction to the many facets of his life’s work. It features insightful articles written by several prominent authors who shared a close personal and professional association with him.

This issue features insightful articles by prominent authors, including: L.V. Shantakumari, Shatavadhani Dr. R. Ganesh, Anilkumar Molahalli, S. Shivaswamy, Babu Krishnamurthy, Raja Shaileshachandra Gupta, Chakravarty Sulibele, B.N. Shashikiran, Hari Ravikumar, Arjuna Bharadwaj, Ajakala Girish Bhat, Premashekhara, Manjunath Ajjampura, Dr. H.V. Nagarajarao, Diwakara Hegde (Kerehonda), Anantha Hegde Ashisara, and Ganesha Bhatta Koppalatota.

Specification

Additional information

published-date

July 2026

language

Kannada

no-of-pages

148

Main Menu

Utthana June 2026 Magazine - Nadoja Dr. S.R. Ramaswamy Special Issue

ಉತ್ಥಾನ ಜೂನ್ 2026ರ ಸಂಚಿಕೆ - ನಾಡೋಜ ಡಾ. ಎಸ್.ಆರ್. ರಾಮಸ್ವಾಮಿ ವಿಶೇಷಾಂಕ | Utthana June 2026 Magazine - Nadoja Dr. S.R. Ramaswamy Special Issue

20.00

Add to Cart