-
ಸ್ಥಿತಪ್ರಜ್ಞ: A Stoic Guide to Wellness (Kannada)
ಜೀವನದ ಸವಾಲುಗಳನ್ನು ಶಾಂತವಾಗಿ, ಧೈರ್ಯದಿಂದ ಎದುರಿಸುವುದು ಹೇಗೆ? ಪಾಶ್ಚಿಮಾತ್ಯ ತತ್ವಜ್ಞಾನಿಗಳಾದ ಮಾರ್ಕಸ್ ಅರೇಲಿಯಸ್, ಸಿನೆಕಾ ಮತ್ತು ಎಪಿಕ್ಟೆಟಸ್ ಅವರ ಜೀವನ ದರ್ಶನವನ್ನು ಕನ್ನಡದಲ್ಲಿ ಸರಳವಾಗಿ ವಿವರಿಸುವ ವಿಶಿಷ್ಟ ಪುಸ್ತಕ “ಸ್ಥಿತಪ್ರಜ್ಞ: A Stoic Guide to Wellness”. ಮಾನಸಿಕ ನೆಮ್ಮದಿ ಮತ್ತು ಆತ್ಮಸ್ಥೈರ್ಯ ಬಯಸುವ ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ.
₹100.00 -
₹1,350.00
₹1,500.00ಭಾರತ – ಭಾರತಿ 100 ಪುಸ್ತಕಗಳು ( ಪ್ರಕಟಣ ಸಂಖ್ಯೆ 1-100)
₹1,350.00₹1,500.00 -
Meetings with Remarkable People by John David | Face to Face with Twelve Spiritual Teachers
Meetings with Remarkable People: Face to Face with Twelve Spiritual Teachers’ Inspiring Lives is a deeply moving collection of intimate interviews compiled by John David, a direct disciple of Papaji (Sri H.W.L. Poonja). Across 643 pages, this book brings you face-to-face with 12 non-duality spiritual teachers from around the globe, sharing unvarnished stories of their spiritual paths, internal challenges, and ultimate realizations.
-
Format: Paperback
-
Publisher: Open Sky Press
-
Page Count: 643 Pages
₹899.00 -
-
ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವ: ಬದುಕು –ನೆನಪು | Avishranta Dhyeyajeevi
ರಾಷ್ಟ್ರೋತ್ಥಾನ ಪರಿಷತ್ತಿನ ರೂವಾರಿ ಹಾಗೂ ಆರ್ಎಸ್ಎಸ್ ಹಿರಿಯ ಪ್ರಚಾರಕ ಮೈ. ಚ. ಜಯದೇವ ಅವರ ಜೀವನ ಚರಿತ್ರೆ ‘ಅವಿಶ್ರಾಂತ ಧ್ಯೇಯಜೀವಿ’. ಲೇಖಕರು: ಡಾ. ಬಾಬು ಕೃಷ್ಣಮೂರ್ತಿ ಮತ್ತು ಬೇಳೂರು ಸುದರ್ಶನ. ಪುಸ್ತಕವನ್ನು ಆನ್ಲೈನ್ನಲ್ಲಿ ಖರೀದಿಸಿ.
₹180.00₹200.00 -
₹550.00
₹605.00ಸ್ವಾತಂತ್ರ್ಯವೀರ ಸಾವರ್ಕರ್ ಕುರಿತ ನಮ್ಮ ಸಾಹಿತ್ಯಗಳು
₹550.00₹605.00 -
-
-
₹135.00
₹150.00ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರಕರ್
₹135.00₹150.00 -
ಯುಗಾವತಾರ – ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆ | ಲೇಖಕರು: ಹೊ.ವೆ. ಶೇಷಾದ್ರಿ | Yugavathara Kannada Book
ಪುಸ್ತಕದ ಹೆಸರು: ಯುಗಾವತಾರ
ಲೇಖಕರು: ಹೊ. ವೆ. ಶೇಷಾದ್ರಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಒಂದು ಕಡೆ ಪರಕೀಯರ ದಬ್ಬಾಳಿಕೆ, ಮತ್ತೊಂದು ಕಡೆ ದಿಲ್ಲಿಯ ಔರಂಗಜೇಬನಂತಹ ಹಿಂದೂ ದ್ವೇಷಿ ಬಾದಶಹ.. ಇಂತಹ ಕಾರ್ಮೋಡ ಕವಿದಿದ್ದ ಕಾಲದಲ್ಲಿ ಭಾರತದಲ್ಲಿ ‘ಸ್ವರಾಜ್ಯ’ದ ದೀವಿಗೆಯನ್ನು ಹೊತ್ತಿಸಿದ ಛತ್ರಪತಿ ಶಿವಾಜಿ ಮಹಾರಾಜರ ರೋಮಾಂಚಕಾರಿ ಇತಿಹಾಸವೇ ಈ ‘ಯುಗಾವತಾರ’. ಪ್ರಸಿದ್ಧ ಲೇಖಕ, ಚಿಂತಕ ಶ್ರೀ ಹೊ.ವೆ. ಶೇಷಾದ್ರಿ ಅವರು ಅತ್ಯಂತ ಸುಂದರ ಕಥಾಶೈಲಿಯಲ್ಲಿ ರಚಿಸಿರುವ ಈ ಕೃತಿಯು ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ.
₹250.00 -
UTTHANA Monthly Kannada Magazine
ಉತ್ಥಾನದ ಚಂದಾದಾರರಾಗಿ
Price range: ₹220.00 through ₹1,000.00UTTHANA Monthly Kannada Magazine
Price range: ₹220.00 through ₹1,000.00 -
-
ಮುಚ್ಚಿಟ್ಟ ದಲಿತ ಚರಿತ್ರೆ
ಅಂಬೇಡ್ಕರ್ ಮತ್ತು ಮಂಡಲ್ ಹೇಳಿದ ಇಸ್ಲಾಂ ಕುರಿತ ಸತ್ಯಗಳು
₹150.00ಮುಚ್ಚಿಟ್ಟ ದಲಿತ ಚರಿತ್ರೆ
₹150.00 -
ನಾಯಿ ನೆರಳು – ಡಾ. ಎಸ್. ಎಲ್. ಭೈರಪ್ಪ | Nayi Neralu Kannada Novel by S. L. Bhyrappa
ಜನ್ಮ-ಪುನರ್ಜನ್ಮ, ಕರ್ಮ ಸಿದ್ಧಾಂತ ಹಾಗೂ ಮಾನವನ ಅದಮ್ಯ ಬಯಕೆಗಳ ಸುತ್ತ ಹೆಣೆದಿರುವ ಡಾ. ಎಸ್. ಎಲ್. ಭೈರಪ್ಪ ಅವರ ಅದ್ಭುತ ಕಾದಂಬರಿ ‘ನಾಯಿ ನೆರಳು’. ಭಾರತೀಯ ನಂಬಿಕೆಗಳು, ಮನೋವೈಜ್ಞಾನಿಕ ಸಂಘರ್ಷ ಮತ್ತು ಸಂಬಂಧಗಳ ತೊಳಲಾಟವನ್ನು ಗಾಢವಾಗಿ ಬಿಂಬಿಸುವ ವಿಶಿಷ್ಟ ಕೃತಿ. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರಿಂದ ಈ ಕಾದಂಬರಿ ಚಲನಚಿತ್ರವಾಗಿಯೂ ಮೂಡಿಬಂದಿದೆ.
₹225.00 -
ಭಿತ್ತಿ – ಎಸ್. ಎಲ್. ಭೈರಪ್ಪ | Bhitti SL Bhyrappa autobiography
ಪ್ಲೇಗ್ ಮಹಾಮಾರಿಗೆ ತುತ್ತಾಗಿ ಇಡೀ ಕುಟುಂಬವನ್ನೇ ಕಳೆದುಕೊಂಡು ತಬ್ಬಲಿಯಾದ ಬಾಲ್ಯ, ಊರೂರು ಅಲೆದು ದಿನದ ಊಟಕ್ಕೂ ಪರಿತಪಿಸಿದ ಬಡತನದ ದಿನಗಳು, ಆಶ್ರಮ-ಅಲೆಮಾರಿ ಬದುಕು, ಶಿಕ್ಷಣಕ್ಕಾಗಿ ನಡೆಸಿದ ಛಲದ ಹೋರಾಟ ಮತ್ತು ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಬೆಳೆದ ಬಗೆಯನ್ನು ಭೈರಪ್ಪನವರು ಇಲ್ಲಿ ಅತ್ಯಂತ ನಿರ್ಲಿಪ್ತವಾಗಿ, ನೈಜವಾಗಿ ಚಿತ್ರಿಸಿದ್ದಾರೆ. ಜೊತೆಗೆ ‘ವಂಶವೃಕ್ಷ’, ‘ದಾಟು’, ‘ಪರ್ವ’ ಮುಂತಾದ ತಮ್ಮ ಮಹೋನ್ನತ ಕಾದಂಬರಿಗಳ ಹಿಂದಿರುವ ಅನುಭವದ ಬೀಜಗಳು ಮತ್ತು ಪಾತ್ರಗಳ ಹಿನ್ನೆಲೆಯನ್ನು ಲೇಖಕರು ಇದರಲ್ಲಿ ಬಿಚ್ಚಿಟ್ಟಿದ್ದಾರೆ.
₹740.00

