-
ಶಿಕ್ಷಕರಿಗೆ ವಿಜಯ ಸೂತ್ರಗಳು
ಡಾ. ಬಿ. ವಿ. ಪಟ್ಟಾಭಿರಾಮ್
₹99.00₹110.00ಶಿಕ್ಷಕರಿಗೆ ವಿಜಯ ಸೂತ್ರಗಳು
₹99.00₹110.00 -
-
-
-
-
₹99.00
₹110.00ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ (ಕಥಾ ಸಂಕಲನ)
₹99.00₹110.00 -
-
ದಂಡಿಯ ದಶಕುಮಾರ ಚರಿತೆ
ವಿದ್ವಾನ್ ಸಿ.ಜಿ. ವಿಜಯ ಸಿಂಹ ಆಚಾರ್ಯ
₹99.00₹110.00ದಂಡಿಯ ದಶಕುಮಾರ ಚರಿತೆ
₹99.00₹110.00 -
-
ಭಾರತದ ಅಗ್ರೇಸರ ಮಹಿಳೆ ಪಂಡಿತಾ ರಮಾಬಾಯಿ
ಎಮ್ ಲಕ್ಷ್ಮಣ ಹರಿಹರ ಜೋಶಿ, ಮಾಳ
₹100.00 -
-
ಕ್ಷಣ ಹೊತ್ತು ಆಣಿ ಮುತ್ತು ಭಾಗ – 8
ಎಸ್ ಷಡಕ್ಷರಿ
₹100.00₹110.00ಕ್ಷಣ ಹೊತ್ತು ಆಣಿ ಮುತ್ತು ಭಾಗ – 8
₹100.00₹110.00 -
-
ಭಾರತೀಯ ಸ್ವಾತಂತ್ರ್ಯಸಂಗ್ರಾಮ: ತಾತ್ತ್ವಿಕ ಭೂಮಿಕೆ; ಸಂಘರ್ಷದ ವಾರಸಿಕೆ | ನಾರಾಯಣ ಶೇವಿರೆ | ಎಂ.ಎನ್. ರವೀಂದ್ರ
ಪುಸ್ತಕದ ಹೆಸರು: ಭಾರತೀಯ ಸ್ವಾತಂತ್ರ್ಯಸಂಗ್ರಾಮ
ಲೇಖಕರು: ನಾರಾಯಣ ಶೇವಿರೆ, ಎಂ.ಎನ್. ರವೀಂದ್ರ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಭಾರತದ ಸ್ವಾತಂತ್ರ್ಯ ಹೋರಾಟವು ಕೇವಲ ಭೌಗೋಳಿಕ ಗಡಿಗಳ ರಕ್ಷಣೆಗಾಗಿ ನಡೆದ ರಾಜಕೀಯ ಸಂಘರ್ಷವಲ್ಲ; ಅದು ನಮ್ಮ ಸನಾತನ ಸಂಸ್ಕೃತಿ, ಸಭ್ಯತೆ ಮತ್ತು ಧರ್ಮದ ಉಳಿವಿಗಾಗಿ ಶತಶತಮಾನಗಳಿಂದ ನಡೆದ ನಿರಂತರ ತಾತ್ತ್ವಿಕ ಹೋರಾಟ. ಜೀವ ಮತ್ತು ಜಗತ್ತಿನ ಆತ್ಯಂತಿಕ ಸತ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಡೆದ ಈ ಸುದೀರ್ಘ ವಾರಸಿಕೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಅತ್ಯಮೂಲ್ಯ ಐತಿಹಾಸಿಕ ಕೃತಿ ಇದಾಗಿದೆ. ಇತಿಹಾಸಾಸಕ್ತರಿಗೆ ಹಾಗೂ ನಮ್ಮ ಪರಂಪರೆಯನ್ನು ಅರಿಯಬಯಸುವ ಪ್ರತಿಯೊಬ್ಬರಿಗೂ ಇದೊಂದು ಅತ್ಯುತ್ತಮ ಮಾರ್ಗದರ್ಶಿ.
₹100.00 -
ಉಪನಿಷತ್ ದರ್ಶನ
ಪುಸ್ತಕದ ಹೆಸರು: ಉಪನಿಷತ್ ದರ್ಶನ
ಲೇಖಕರು: ಶಿಕಾರಿಪುರ ಈಶ್ವರ ಭಟ್
ಪ್ರಕಾಶಕರು: ಶ್ರೀ ನಂದಿಕೇಶ್ವರ ಪ್ರಕಾಶನ
ಮುದ್ರಣ: ತೃತೀಯ ಮುದ್ರಣಭಾರತೀಯ ಸನಾತನ ಧರ್ಮ-ಸಂಸ್ಕೃತಿಗಳ ಸಾರ-ಸರ್ವಸ್ವವಾದ ವೇದ-ಉಪನಿಷತ್ತುಗಳು ಮೂಲತಃ ಸಂಸ್ಕೃತ ಭಾಷೆಯಲ್ಲಿವೆ. ಹಾಗಾಗಿ ಅವುಗಳನ್ನು ಜನಸಾಮಾನ್ಯರು ಓದಿ ಅರ್ಥಮಾಡಿಕೊಳ್ಳುವುದು ಕಷ್ಟಕರ. ಇವುಗಳು ಪಂಡಿತರ ಪ್ರವಚನದ ಸರಕು, ಪಾಮರರ ಕೈಗೆಟುಕದ ವಸ್ತು ಎಂಬ ಗ್ರಹಿಕೆ ಸಾಮಾನ್ಯ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಉಪನಿಷತ್ತುಗಳನ್ನು ಸರಳವಾಗಿ ಜನರಿಗೆ ಅರ್ಥೈಸಲು ಉಪನಿಷತ್ ದರ್ಶನ ಎಂಬ ಹೆಸರಿನ ಪುಸ್ತಕ ಹೊರ ತಂದಿದ್ದಾರೆ ಲೇಖಕ, ಪತ್ರಕರ್ತ ಶಿಕಾರಿಪುರ ಈಶ್ವರ ಭಟ್.
₹100.00ಉಪನಿಷತ್ ದರ್ಶನ
₹100.00

