-
ಅಗ್ನಿಪರೀಕ್ಷೆ- ಆರ್ಎಸ್ಎಸ್ ಮೇಲಿನ ಮೊದಲ ನಿಷೇಧದ ವಿರುದ್ಧ ಹೋರಾಟದ ಯಶೋಗಾಥೆ | Agni Parikshe (Kannada Book)
ಪುಸ್ತಕ ಹೆಸರು: ಅಗ್ನಿಪರೀಕ್ಷೆ
ಮೂಲಹಿಂದಿ: ನಾರಾಯಣ ಗಂಗಾಧರ ವಝೆ, ಮಾಣಿಕ ಚಂದ ವಾಜಪೇಯಿ
ಕನ್ನಡಾನುವಾದ: ಚಂದ್ರಶೇಖರ ಭಂಡಾರಿ
ಪ್ರಕಾಶಕರು: ಸಾಹಿತ್ಯ ಸಂಗಮ, ಬೆಂಗಳೂರುಭೋಪಾಲದ ಅರ್ಚನಾ ಪ್ರಕಾಶನವು ಹಲವು ವರ್ಷಗಳ ಹಿಂದೆ-1993ರಲ್ಲಿ ಪ್ರಕಟಿಸಿದ್ದ 1948-49 ‘ಪಹಲೀ ಅಗ್ನಿ ಪರೀಕ್ಷಾ’ ಎಂಬ ಹಿಂದಿ ಗ್ರಂಥದ ಕನ್ನಡ ಆವೃತ್ತಿ ಇದು. ಕಾಲಾವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ವಿಧಿಸಲಾಗಿದ್ದ ನಿಷೇಧದ ವಿರುದ್ಧ ನಡೆದ ಹೋರಾಟದ ಯಶೋಗಾಥೆಯೇ ಈ ಗ್ರಂಥದ ವಸ್ತು. ಕನ್ನಡ ಓದುಗರ ಸಲುವಾಗಿ ಅದರ ಅನುವಾದಿತ ಆವೃತ್ತಿ ಇಲ್ಲಿದೆ.
₹100.00 -
ಗಾನಮಾಲಾ | Ganamala Songs Collections of RSS
ಪುಸ್ತಕದ ಹೆಸರು: ಗಾನಮಾಲಾ
ಪ್ರಕಾಶಕರು: ಸಾಹಿತ್ಯ ಸಂಗಮ
ಅರ್ಚನಾ ಪುಸ್ತಕ ಸಂಪುಟದ 12 ಆವೃತ್ತಿಗಳಲ್ಲಿ ಪ್ರಕಟವಾದ ಎಲ್ಲಾ ಹಾಡುಗಳನ್ನು ಸೇರಿಸಿ ʼಗಾನಮಾಲಾʼ ಎಂಬ ಹೆಸರಿನ ಒಂದು ಬೃಹತ್ ಸಂಪುಟವನ್ನು ಹೊರತರಲಾಗಿದೆ. ಈ ಪುಸ್ತಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆ, ಉತ್ಸವ ಮತ್ತಿತರ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಬಳಸುವ ಹಾಡುಗಳನ್ನಷ್ಟೆ ಉಳಿಸಿಕೊಳ್ಳಲಾಗಿದೆ. ಇದರಲ್ಲಿ 272 ಹಾಡುಗಳ ಸಂಗ್ರಹವಿದೆ.
₹100.00 -
ಸ್ಥಿತಪ್ರಜ್ಞ: A Stoic Guide to Wellness (Kannada)
ಜೀವನದ ಸವಾಲುಗಳನ್ನು ಶಾಂತವಾಗಿ, ಧೈರ್ಯದಿಂದ ಎದುರಿಸುವುದು ಹೇಗೆ? ಪಾಶ್ಚಿಮಾತ್ಯ ತತ್ವಜ್ಞಾನಿಗಳಾದ ಮಾರ್ಕಸ್ ಅರೇಲಿಯಸ್, ಸಿನೆಕಾ ಮತ್ತು ಎಪಿಕ್ಟೆಟಸ್ ಅವರ ಜೀವನ ದರ್ಶನವನ್ನು ಕನ್ನಡದಲ್ಲಿ ಸರಳವಾಗಿ ವಿವರಿಸುವ ವಿಶಿಷ್ಟ ಪುಸ್ತಕ “ಸ್ಥಿತಪ್ರಜ್ಞ: A Stoic Guide to Wellness”. ಮಾನಸಿಕ ನೆಮ್ಮದಿ ಮತ್ತು ಆತ್ಮಸ್ಥೈರ್ಯ ಬಯಸುವ ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ.
₹100.00 -
ನಮ್ಮೊಳಗಿನ ಪುಟ್ಟಣ್ಣ: ದೃಶ್ಯ ಮಾಂತ್ರಿಕ ಪುಟ್ಟಣ್ಣ ಕಣಗಾಲ್ ಅವರ ಸಮಗ್ರ ಜೀವನ ಚರಿತ್ರೆ | Nammolagina Puttanna Kannada Book
ಪುಸ್ತಕದ ಹೆಸರು: ನಮ್ಮೊಳಗಿನ ಪುಣ್ಣಟ್ಟ
ಪ್ರಕಾಶಕರು: ಓಂಕಾರ್ ಪಬ್ಲಿಷರ್ಸ್
ಕನ್ನಡ ಚಿತ್ರರಂಗದ ಮೇರು ನಿರ್ದೇಶಕ, ದೃಶ್ಯ ಮಾಂತ್ರಿಕ ಪುಟ್ಟಣ್ಣ ಕಣಗಾಲ್ ಅವರ ಬದುಕು, ಸಾಧನೆ ಹಾಗೂ ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ಅಪೂರ್ವ ಕೃತಿ ‘ನಮ್ಮೊಳಗಿನ ಪುಟ್ಟಣ್ಣ’. ಮೈಸೂರಿನ ಕಣಗಾಲ್ ಗ್ರಾಮದ ಬಡತನದಿಂದ ಶುರುವಾಗಿ, ಬಿ.ಆರ್. ಪಂತುಲು ಅವರ ಗರಡಿಯಲ್ಲಿ ಪಳಗಿ, ‘ಬೆಳ್ಳಿಮೋಡ’, ‘ನಾಗರಹಾವು’, ‘ಗೆಜ್ಜೆಪೂಜೆ’ಯಂತಹ ದಂತಕಥೆಗಳನ್ನು ಸೃಷ್ಟಿಸಿದ ಚಿತ್ರಬ್ರಹ್ಮನ ರೋಚಕ ಪಯಣವನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಸಿನಿಮಾ ಆಸಕ್ತರು ಹಾಗೂ ಸಾಹಿತ್ಯ ಪ್ರೇಮಿಗಳು ಓದಲೇಬೇಕಾದ ಕೃತಿ.
₹100.00 -
ಗೀತಾಂತರಂಗ (E-Book) | ಮಹಾಭಾಗವತ ಡಾ|| ಕುರ್ತಕೋಟಿ ಶಂಕರಾಚಾರ್ಯ ರಚಿತ ಕೃತಿ
ಗೀತಾಂತರಂಗ (Geetantaranga – eBook): ಭಗವದ್ಗೀತೆ ಎಂದರೆ ಕೇವಲ ಪೂಜೆ ಪುರಸ್ಕಾರಗಳಿಗೆ ಸೀಮಿತವಾದ ಗ್ರಂಥವಲ್ಲ; ಅದು ನಮ್ಮ ಜೀವನದ ದಾರಿ ದೀಪ. ಗೀತೆಯ ಶ್ಲೋಕಗಳ ಹಿಂದೆ ಇರುವ ನಿಜವಾದ ಅಂತರಾರ್ಥವನ್ನು ಅತ್ಯಂತ ಸುಲಭವಾಗಿ ಮತ್ತು ಕಲಾತ್ಮಕವಾಗಿ ಬಿಡಿಸಿಡುವ ಅದ್ಭುತ ಕೃತಿಯೇ ‘ಗೀತಾಂತರಂಗ’. ಈಗ ನಿಮ್ಮ ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್ಟಾಪ್ನಲ್ಲಿ ಓದಲು ಡಿಜಿಟಲ್ ರೂಪದಲ್ಲಿ ಲಭ್ಯವಿದೆ.
₹100.00 -
-
-
ಭಾರತ ದರ್ಶನ (E-Book) – ಬಿ.ವಿ. ವಿದ್ಯಾನಂದ ಶೆಣೈ | Bharata Darshana Kannada EBook
ಲೇಖಕರು: ಬಿ.ವಿ. ವಿದ್ಯಾನಂದ ಶೆಣೈ
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ
ರೂಪ: ಡಿಜಿಟಲ್ ಇ-ಬುಕ್ (Google Play Books / E-Book)ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ‘ಭಾರತ ದರ್ಶನ’ ಕೃತಿಯ ಡಿಜಿಟಲ್ ಆವೃತ್ತಿ ಈಗ ಲಭ್ಯ. ಉಚಿತ ಸ್ಯಾಂಪಲ್ ಓದಲು ಹಾಗೂ ಇ-ಬುಕ್ ಖರೀದಿಸಲು ಕೆಳಗಿನ ಬಟನ್ ಕ್ಲಿಕ್ ಮಾಡಿ.
₹105.00₹150.00 -
-
-
-
-
