Upto 40%

Discount

Rashtrotthana Sahitya Independence Day Sale 2026

Time Limited Offer

August 1 to 17, 2026

ಉತ್ಥಾನ ಎಸ್.ಕೆ. ರಾಮಚಂದ್ರರಾವ್ ಜನ್ಮಶತಾಬ್ದ ಸ್ಮರಣಾಂಜಲಿ

20.00

In stock

ದಯವಿಟ್ಟು,

Flat Shipping Method ಅನ್ನು ಪರಿಗಣಿಸಿ.

ಇದು ಉತ್ಥಾನದ ಹಳೆಯ ಸಂಚಿಕೆ ಆಗಿರುವುದರಿಂದ ಅಂಚೆ ವೆಚ್ಚ ಉಚಿತವಾಗಿರುವುದಿಲ್ಲ. ತಾವು ನೀಡಬೇಕಾಗಿದೆ.

20.00

Description

ಪುರವಣಿ ಕುರಿತು

ವೇದ ವೇದಾಂತ ವೇದಾಂಗಗಳು, ದರ್ಶನಶಾಸ್ತ್ರಗಳು, ಇತಿಹಾಸ-ಪುರಾಣಗಳು, ಬೌದ್ಧ-ಜೈನ ವಾಙ್ಮಯ, ಸಂಗೀತ-ಸ್ಥಾಪತ್ಯಾದಿ ಕಲೆಗಳು, ಮನಃಶಾಸ್ತ್ರ, ಆಯುರ್ವೇದ, ಹಲವು ಕೋಶಗಳು – ಈ ನಾಲ್ಕಾರು ಜ್ಞಾನಾಂಗಗಳಲ್ಲಿ ಪ್ರಭುತ್ವ, ಅರ್ಧಶತಮಾನಕ್ಕೂ ಹೆಚ್ಚು ಕಾಲ ಈ ವಿವಿಧ ವಿಷಯಗಳ ನಿರಂತರ ಅಧ್ಯಾಪನ-ಪ್ರವಚನ-ಉದ್ಬೋಧನ, ಕನ್ನಡ ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ವಿಸ್ಮಯಕರವೆನಿಸುವಷ್ಟು ವಿಪುಲ ಸಾಹಿತ್ಯ ನಿರ್ಮಿತಿ – ಹೀಗೆ ಬಹುಮುಖ ಶಾಸ್ತ್ರಪರಿಚರ್ಯೆಗೂ ಸಾಮಾಜಿಕ ಸಾರಸ್ವತೋಜ್ಜೀವನಕ್ಕೂ ತಮ್ಮ ಇಡೀ ಜೀವನವನ್ನು ಮುಡುಪಾಗಿಸಿ ’ಶಾಸ್ತ್ರ ಚೂಡಾಮಣಿ’, ’ವಿದ್ಯಾಲಂಕಾರ’ ಮೊದಲಾದ ತಮಗೆ ಸಂದ ಹಲವಾರು ಪ್ರಶಸ್ತಿಲಾಂಛನಗಳನ್ನು ಅನ್ವರ್ಥಗೊಳಿಸಿದವರು ಪ್ರೊ|| ಎಸ್.ಕೆ. ರಾಮಚಂದ್ರರಾವ್ (4-9-1925 – 2-2-2006). ಅವರ ಜನ್ಮಶತಾಬ್ದ ವರ್ಷದ (೨೦೨೪-೨೦೨೫) ಸಂದರ್ಭದಲ್ಲಿ ಆ ಮಹಾಮನೀಷಿಗಳ ಜೀವಿತಕಾರ್ಯದ ಹಲವು ಮುಖಗಳ ಸಾಂಕೇತಿಕ ಸ್ಮರಣೆಯ ಮೂಲಕ ಅವರ ಪಾವನ ಸ್ಮೃತಿಗೆ ಪ್ರಣಾಮಾಂಜಲಿಯನ್ನು ಅರ್ಪಿಸುವುದು ಇಲ್ಲಿಯ ಆಶಯ.

Main Menu

ಉತ್ಥಾನ ಎಸ್.ಕೆ. ರಾಮಚಂದ್ರರಾವ್ ಜನ್ಮಶತಾಬ್ದ ಸ್ಮರಣಾಂಜಲಿ

ಉತ್ಥಾನ ಎಸ್.ಕೆ. ರಾಮಚಂದ್ರರಾವ್ ಜನ್ಮಶತಾಬ್ದ ಸ್ಮರಣಾಂಜಲಿ

20.00

Add to Cart