-
ನಿರ್ಮಾಲ್ಯ: ನ. ಕೃಷ್ಣಪ್ಪನವರ ಬದುಕು- ಮೆಲುಕು | Nirmalaya – The Ideal RSS Pracharak: Life and Legacy of N. Krishnappa
ಪುಸ್ತಕದ ಹೆಸರು: ನಿರ್ಮಾಲ್ಯ: ನ. ಕೃಷ್ಣಪ್ಪನವರ ಬದುಕು- ಮೆಲುಕು
ಲೇಖಕರು: ಚಂದ್ರಶೇಖರ ಭಂಡಾರಿ
ಪ್ರಕಾಶಕರು: ಸಾಹಿತ್ಯ ಸಂಗಮ
ಕೃಷ್ಣಪ್ಪನವರ ಜೀವನಗಾಥೆ ಬರೆಯುವುದು ಸುಲಭವೂ ಅಲ್ಲ, ಕಷ್ಟವೂ ಅಲ್ಲ. ಅವರು ತಮ್ಮ ಬಗ್ಗೆ ಹೇಳಿಕೊಂಡಿರುವುದಾಗಲೀ ಬರೆದುಕೊಂಡಿರುವುದಾಗಲೀ ಹೆಚ್ಚೇನೂ ಸಿಗುವುದಿಲ್ಲವಾದ್ದರಿಂದ ಅದು ಕಷ್ಟ. ಆದರೆ ಅಕ್ಷರಶಃ ಸಾವಿರಾರು ಜನರೊಂದಿಗೆ ವ್ಯಕ್ತಿಗತವಾಗಿ ಪರಿಚಯ ಮಾತ್ರವಲ್ಲ, ಅವರ ಬದುಕುಗಳಲ್ಲೂ ವಿಶಿಷ್ಟ ಪಾತ್ರ ವಹಿಸಿದ್ದರಿಂದಾಗಿ ಆ ಎಲ್ಲ ಜನರೇ ಜೀವನಕಥೆಗೆ ಬೇಕಾದ ಸಾಮಗ್ರಿ ಒದಗಿಸುತ್ತಾರಾದ್ದರಿಂದ ಅದು ಸುಲಭವೂ ಹೌದು.₹150.00 -
Indian James Bond ಅಜಿತ್ ದೋವಲ್ | ರವೀಂದ್ರ ಜೋಶಿ
ಪುಸ್ತಕದ ಹೆಸರು: ಇಂಡಿಯನ್ ಜೇಮ್ಸ್ ಬಾಂಡ್ ಅಜಿತ್ ದೋವಲ್
ಲೇಖಕರು: ರವೀಂದ್ರ ಜೋಶಿ
ಪ್ರಕಾಶಕರು: ಸಾಹಿತ್ಯ ಪ್ರಕಾಶನ
ಭಾರತದ ಆಧುನಿಕ ಚಾಣಕ್ಯ ಹಾಗೂ ಜೇಮ್ಸ್ ಬಾಂಡ್ ಅಜಿತ್ ದೋವಲ್ ಅವರ ರೋಚಕ ಜೀವನಗಾಥೆ! ಶತ್ರು ರಾಷ್ಟ್ರ ಪಾಕಿಸ್ತಾನದಲ್ಲೇ 7 ವರ್ಷಗಳ ಕಾಲ ವೇಷ ಮರೆಸಿ ಬೇಹುಗಾರಿಕೆ ನಡೆಸಿದ, ತಲಸ್ಸೇರಿ ಧಂಗೆಯಿಂದ ಆಪರೇಷನ್ ಸಿಂಧೂರ್ವರೆಗೆ ಭಾರತವನ್ನು ರಕ್ಷಿಸಿದ ದಕ್ಷ ಅಧಿಕಾರಿ ಅಜಿತ್ ದೋವಲ್ ಅವರ ಸಾಹಸಮಯ ಇತಿಹಾಸವನ್ನು ಲೇಖಕ ರವೀಂದ್ರ ಜೋಶಿ ಈ ಪುಸ್ತಕದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.₹150.00 -
ಗಾಂಧಿ ಹತ್ಯೆಯ ಸತ್ಯ – ನಾಟಕ | ಅಡ್ಡಂಡ ಸಿ ಕಾರ್ಯಪ್ಪ | Gandhi Hatyeya Satya Book
ಪುಸ್ತಕದ ಹೆಸರು: ಗಾಂಧಿ ಹತ್ಯೆಯ ಸತ್ಯ
ಲೇಖಕರು: ಅಡ್ಡಂಡ ಸಿ. ಕಾರ್ಯಪ್ಪ
ಪ್ರಕಾಶಕರು: ಅಯೋಧ್ಯ ಪ್ರಕಾಶನ
ಭಾರತದ ವಿಭಜನೆ, ಲಕ್ಷಾಂತರ ನಿರಾಶ್ರಿತರ ರಕ್ತಪಾತ ಮತ್ತು ಗಾಂಧಿ ಹತ್ಯೆಯ ಹಿಂದಿನ ನೈಜ ಕಾರಣಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ನಾಟಕ ‘ಗಾಂಧಿ ಹತ್ಯೆಯ ಸತ್ಯ’. ಅಡ್ಡಂಡ ಸಿ ಕಾರ್ಯಪ್ಪ ಅವರ ರಚನೆಯ ಈ ಕೃತಿ, ಇತಿಹಾಸದ ಕರಾಳ ಪುಟಗಳನ್ನು ಹಾಗೂ ಅಳಿದುಳಿದ ಕೋಟಿ ಕೋಟಿ ನಿರಾಶ್ರಿತರ ಆಕ್ರೋಶಭರಿತ ಆರ್ತನಾದವನ್ನು ಓದುಗರ ಕಣ್ಣೆದುರು ತೆರೆದಿಡುತ್ತದೆ.
₹150.00 -
ನಮ್ಮ ಹಬ್ಬಗಳು ಮತ್ತು ಜಯಂತಿಗಳು – ಭಾರತೀಯ ಸಂಸ್ಕೃತಿ, ಹರಿದಿನಗಳು ಹಾಗೂ ವ್ರತಾಚರಣೆಗಳ ಕೈಪಿಡಿ | ಡಾ.ಬೆ.ಗೋ.ರಮೇಶ್
ಪುಸ್ತಕದ ಹೆಸರು: ನಮ್ಮ ಹಬ್ಬಗಳು ಮತ್ತು ಜಯಂತಿಗಳು
ಲೇಖಕರು: ಡಾ. ಬೆ.ಗೋ. ರಮೇಶ್
ಪ್ರಕಾಶಕರು: ಓಂಕಾರ್ ಪಬ್ಲಿಷರ್ಸ್
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳ ಮಹತ್ವ, ಆಚರಿಸುವ ವಿಧಾನ, ಉಪವಾಸ, ವ್ರತ ಹಾಗೂ ಜಯಂತಿಗಳ ಸಂಪೂರ್ಣ ವಿವರಗಳನ್ನೊಳಗೊಂಡ ಅತ್ಯಮೂಲ್ಯ ಕೃತಿ. ಕೇವಲ ಸಂಭ್ರಮ, ಊಟ-ಉಪಚಾರಗಳಿಗಷ್ಟೇ ಸೀಮಿತವಾಗದೆ, ವಿವೇಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಹಬ್ಬಗಳನ್ನು ಆಚರಿಸಲು ದಾರಿದೀಪವಾಗುವ ಮಾರ್ಗದರ್ಶಿ. ಮುಂದಿನ ಪೀಳಿಗೆಗೆ ನಮ್ಮ ಆಚರಣೆಗಳ ಹಿಂದಿನ ಅಸಲಿ ಉದ್ದೇಶವನ್ನು ತಿಳಿಸಲು ಪ್ರತಿ ಮನೆಯಲ್ಲೂ ಇರಲೇಬೇಕಾದ ಪುಸ್ತಕ.
₹150.00 -
ದಾಂಪತ್ಯದ ಸರಿಗಮ… ಒಡಪುಗಳು | Dampatyada Sarigama Odapugalu – Madhuri Kulkarni
ಪುಸ್ತಕದ ಹೆಸರು: ದಾಂಪತ್ಯದ ಸರಿಗಮ… ಒಡಪುಗಳು
ಲೇಖಕರು: ಮಾಧುರಿ ಕುಲಕರ್ಣಿ
ಪ್ರಕಾಶಕರು: ಸಪ್ತಗಿರಿ ಪ್ರಕಾಶನ
ಮದುವೆ ಸಮಾರಂಭಗಳಲ್ಲಿ ನವ ದಂಪತಿಗಳು ಪರಸ್ಪರ ಹೆಸರು ಹೇಳಲು ಬಳಸುವ ಸಾಂಪ್ರದಾಯಿಕ ಒಗಟು ಅಥವಾ ‘ಒಡಪು’ಗಳ ಸುಂದರ ಸಂಗ್ರಹವೇ ಈ “ದಾಂಪತ್ಯದ ಸರಿಗಮ…. ಒಡಪುಗಳು”. ಶ್ರೀಮತಿ ಮಾಧುರಿ ಕುಲಕರ್ಣಿ ಅವರು ಬರೆದಿರುವ ಈ ಪುಸ್ತಕವು, ಮರೆತುಹೋಗುತ್ತಿರುವ ಜನಪದ ಸಾಹಿತ್ಯ ಪ್ರಕಾರವನ್ನು 15 ವಿಭಿನ್ನ ಸಂದರ್ಭಗಳಿಗೆ ತಕ್ಕಂತೆ ವರ್ಗೀಕರಿಸಿ ಓದುಗರಿಗೆ ಉಣಬಡಿಸುತ್ತದೆ. ಮದುವೆ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳಿಗೆ ಇದು ಹೇಳಿ ಮಾಡಿಸಿದ ಕೈಪಿಡಿ.
₹150.00 -
ರಾಮಾಯಣದ ಅಂತರಂಗ: ಸಾಮಾಜಿಕ ಮೌಲ್ಯಗಳ ಸಾರ್ವಕಾಲಿಕ ದರ್ಶನ – ಡಾ. ನಾ. ಸೋಮೇಶ್ವರ | Ramayanada Antaranga by Dr. Na. Someshwara
ಪುಸ್ತಕದ ಹೆಸರು: ರಾಮಾಯಣದ ಅಂತರಂಗ
ಲೇಖಕರು: ಡಾ. ನಾ. ಸೋಮೇಶ್ವರ
ಪ್ರಕಾಶಕರು: ಯಾಜಿ ಪ್ರಕಾಶನ
‘ರಾಮಾಯಣದ ಅಂತರಂಗ’ ಕೇವಲ ಒಂದು ಪೌರಾಣಿಕ ಕಥೆಯಲ್ಲ; ಇದು ಇಂದಿನ ಆಧುನಿಕ ಸಮಾಜದ ಸಮಸ್ಯೆಗಳಿಗೆ ದಿವ್ಯೌಷಧ. ಖ್ಯಾತ ಲೇಖಕ ಡಾ. ನಾ. ಸೋಮೇಶ್ವರ ಅವರು ವಾಲ್ಮೀಕಿ ರಾಮಾಯಣದಲ್ಲಿ ಅಡಗಿರುವ ಜೀವನ ಮೌಲ್ಯಗಳು, ರಾಜಧರ್ಮ ಹಾಗೂ ಸಾಮಾಜಿಕ ಸಮಾನತೆಯನ್ನು ಅತ್ಯಂತ ಸರಳವಾಗಿ ಮತ್ತು ಮಾರ್ಮಿಕವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇಂದಿನ ಒತ್ತಡದ ಬದುಕಿನಲ್ಲಿ ಸುಭದ್ರ ಸಮಾಜ ಮತ್ತು ಕುಟುಂಬ ನಿರ್ಮಾಣಕ್ಕೆ ಈ ಪುಸ್ತಕ ಒಂದು ದಾರಿದೀಪ.
₹150.00 -
-
-
-
-
-
₹153.00
₹170.00ನಾಳೆಯನ್ನು ಗೆದ್ದವನು ಮತ್ತು ಮುಳುಗುವ ಕೊಳ
₹153.00₹170.00 -
-
BHARATIYA CHITTA MANAS AND KALA
DHARAMPAL
₹155.00₹170.00BHARATIYA CHITTA MANAS AND KALA
₹155.00₹170.00

