Upto 40%

Discount

Rashtrotthana Sahitya Independence Day Sale 2026

Time Limited Offer

August 1 to 17, 2026

ನ. ಕೃಷ್ಣಪ್ಪ ಮತ್ತು ಮೃತ್ಯುಮಿತ್ರ

150.00

In stock

ಗೋವರ್ಧನ್ ಅಂಕೋಲೆಕರ್ – ಡಾ|| ಜಿ ಎಸ್ ಭಟ್

150.00

Description

ಹಿಂದೂ ಸಮಾಜದಲ್ಲಿ ಇಂದು ಏನಾದರೂ ಸಮಸ್ಯೆಗಳಿದ್ದರೆ ಅದಕ್ಕೆ ನಮ್ಮಲ್ಲಿರುವ ವಿಸ್ಮೃತಿ ಕಾರಣ. ಇದಕ್ಕೆ ಪರಿಹಾರ ಕಂಡುಕೊಂಡರೆ ಅನೇಕ ಸಮಸ್ಯೆಗಳು ತಾನಾಗಿಯೇ ದೂರವಾಗುತ್ತವೆ ಎಂಬ ನಂಬಿಕೆ ಪ್ರಚಾರಕರಾದ ನ ಕೃಷ್ಣಪ್ಪನವರದ್ದು. ಸಾಮಾನ್ಯವಾಗಿ ಸಂಘದ ಸ್ವಯಂಸೇವಕರಿಗೆ ಕೃಷ್ಣಪ್ಪನವರು ಸಂಘದ ಹಿರಿಯ ಪ್ರಚಾರಕರಾಗಿ ಕಳೆದ ಅರ್ಧ ಶತಕದಿಂದಲೂ ಪರಿಚಿತರು. ಆದರೆ ಅವರು ರಾಷ್ಟ್ರಕ್ಕೆ ಸಂಸ್ಕೃತ-ಸಂಸ್ಕೃತಿಯ ಪ್ರಚಾರ ಪ್ರಸಾರಕರಾಗಿ 40 ವರ್ಷಗಳಿಂದ ಅಹೋರಾತ್ರಿ ದುಡಿದಿರುವುದನ್ನು ತಿಳಿದಿರುವವರು ತೀರ ವಿರಳ. ಈ ಮಹಾನ ವ್ಯಕ್ತಿಯ ಜೀವನ ಮತ್ತು ಅವರು ನಡೆದ ದಾರಿಯ ಬಗ್ಗೆ ಈ ಕೃತಿಯು ಬೆಳಕು ಚೆಲ್ಲುತ್ತದೆ.

Reviews (0)

Be the first to review “ನ. ಕೃಷ್ಣಪ್ಪ ಮತ್ತು ಮೃತ್ಯುಮಿತ್ರ”

Reviews

There are no reviews yet.

Main Menu

ನ. ಕೃಷ್ಣಪ್ಪ ಮತ್ತು ಮೃತ್ಯುಮಿತ್ರ

ನ. ಕೃಷ್ಣಪ್ಪ ಮತ್ತು ಮೃತ್ಯುಮಿತ್ರ

150.00

Add to Cart