-
-
-
-
-
National Selfhood in Science: Indian Scientists vs Colonial Apartheid | J. Nandakumar
The Untold Story of India’s Scientific Freedom Struggle.
Explore the “Saga of Struggles” as J. Nandakumar chronicles how legendary Indian scientists countered British colonial apartheid. A must-read for those interested in the decolonization of the Indian mind and the history of indigenous scientific excellence. Available at SahityaBooks.com.₹299.00 -
ನಾಗಪಟ್ಟಿನಂನ ವ್ಯಾಪಾರಿ: ಉದಯದ ಕಥೆ | ಕಾದಂಬರಿ – ಹರಿಣಿ ಶ್ರೀನಿವಾಸನ್ | The Merchant of Nagapattinam
ಪುಸ್ತಕದ ಹೆಸರು: ನಾಗಪಟ್ಟಿನಂನ ವ್ಯಾಪಾರಿ ಉದಯದ ಕಥೆ
ಲೇಖಕರು: ಹರಿಣಿ ಶ್ರೀನಿವಾಸನ್
ಅನುವಾದ ಮತ್ತು ಸಂಪಾದನೆ: ಶ್ರೀಗೌರಿ ಎಸ್. ಜೋಶಿ
ಒಂದು ಸಾಹಸ, ಶೋಧ ಹಾಗೂ 11ನೇ ಶತಮಾನದ ತಂಜಾವೂರಿನ ರೋಚಕ ಕಥಾನಕ. ಹರಿಣಿ ಶ್ರೀನಿವಾಸನ್ ವಿರಚಿತ ‘ನಾಗಪಟ್ಟಿನಂನ ವ್ಯಾಪಾರಿ: ಉದಯದ ಕಥೆ’ (ಮೂಲ: The Merchant of Nagapattinam) ಪುಸ್ತಕವು ಉತ್ತಮನ್ ಎಂಬ ಯುವಕನ ಬದುಕಿನ ಅನಿರೀಕ್ಷಿತ ತಿರುವುಗಳನ್ನು ಅದ್ಭುತವಾಗಿ ಕಟ್ಟಿಕೊಡುತ್ತದೆ. ಬೃಹದೀಶ್ವರ ದೇವಾಲಯದ ಭವ್ಯತೆಯ ನಡುವೆ ನಡೆಯುವ ಈ ಕಥೆ, ಓದುಗರನ್ನು ಆ ಕಾಲಘಟ್ಟಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದೆ. ಶ್ರೇಗೌರಿ ಎಸ್. ಜೋಷಿ ಅವರ ಸುಂದರ ಕನ್ನಡ ಅನುವಾದ ಈ ಪುಸ್ತಕಕ್ಕಿದೆ.
₹299.00 -
1857 ಭಾರತದ ಸ್ವಾತಂತ್ರ್ಯ ಸಂಗ್ರಾಮ
ವೀರ ಸಾವರ್ಕರ್ – ಕನ್ನಡಕ್ಕೆ ಡಾ|| ಬಾಬು ಕೃಷ್ಣಮೂರ್ತಿ
₹300.001857 ಭಾರತದ ಸ್ವಾತಂತ್ರ್ಯ ಸಂಗ್ರಾಮ
₹300.00 -
-
-
-
ಆರ್ಎಸ್ಎಸ್ 100 – ಶತ ಪಥ ಸಂಚಲನ
ಲೇಖಕರು: ಶಿಕಾರಿಪುರ ಈಶ್ವರ ಭಟ್
RSSನ ಶತಮಾನ ಪಯಣ, ತತ್ತ್ವ, ಸೇವಾ ಚಟುವಟಿಕೆ ಮತ್ತು ಸಂಘದ ಸತ್ಯಗಳನ್ನು ವಿವರಿಸುವ ಕೃತಿ.
₹300.00ಆರ್ಎಸ್ಎಸ್ 100 – ಶತ ಪಥ ಸಂಚಲನ
₹300.00 -
ನಾನೂ ಕಾಫಿರ | Naanu Kafir Kannada Book | Dr Sudhakara Hosalli | Ambedkar Hindutva Analysis
ಪುಸ್ತಕದ ಹೆಸರು: ನಾನೂ ಕಾಫಿರ (ಬಾಬಾ ಸಾಹೇಬರ ಹಿಂದುತ್ವ ಕಥನ)
ಲೇಖಕರು: ಡಾ. ಸುಧಾಕರ ಹೊಸಳ್ಳಿ‘ನಾನೂ ಕಾಫಿರ’ ಕೃತಿಯು ಬಾಬಾ ಸಾಹೇಬರು ವಸ್ತುನಿಷ್ಠವಾಗಿ ಮಾಡಿದ ಸಂಶೋಧನೆಯ ಫಲವಾಗಿ ದೊರಕಿದ ಇಸ್ಲಾಮಿನ ಮತಾಂಧತೆಯ ಚಿತ್ರಣವನ್ನು ಸಮಗ್ರವಾಗಿ ಕಟ್ಟಿಕೊಟ್ಟಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂಸದೀಯ ಪ್ರಜಾಸತ್ತೆಗೆ ಸೋಲುಂಟಾದರೆ ದಂಗೆ, ಅರಾಜಕತೆ ಮತ್ತು ಕಮ್ಯುನಿಸಮ್ನಲ್ಲೇ ಅದು ಪರ್ಯವಸಾನವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಅಂದರೆ ಕಮ್ಯುನಿಸಂ, ಕಮ್ಯುನಿಸ್ಟರು ಅತ್ಯಂತ ಅಪಾಯಕಾರಿ ಎಂದೇ ಅವರು ಪರಿಗಣಿಸಿದ್ದರು. ಆದಾಗ್ಯೂ ಸ್ವಯಂ ಘೋಷಿತ ಬುದ್ಧಿಜೀವಿಗಳು ಮತ್ತು ಎಡಪಂಥೀಯರು ಹಾಗೂ ಜಿಹಾದಿ ಮನಸ್ಥಿತಿಯವರನ್ನು ಶಾಂತಿ ಪ್ರಿಯರೆಂದು ಮತ್ತು ಸನಾತನ ಧರ್ಮೀಯರನ್ನು ಕೋಮುವಾದಿಗಳೆಂದು ಬಿಂಬಿಸುವ ಷಡ್ಯಂತ್ರ ನಡೆದೇ ಇದೆ.
₹300.00 -
ಶ್ರೀ ಕೃಷ್ಣವತಾರದ ಕೊನೆಯ ಗಳಿಗೆಗಳು | Sri Krishnavatarada Koneya Galigegalu
ಡಾ|| ಕೆ ಎಸ್ ನಾರಾಯಣಾಚಾರ್ಯ
Explore the final days of Lord Krishna in Sri Krishnavatara: The Last Moments of Krishna, a profound spiritual narrative by Dr. K. S. Narayanacharya blending Mahabharata insights with philosophical depth
₹315.00₹350.00

