ಹಿತೋಪದೇಶ

300.00

In stock

ಕನ್ನಡಕ್ಕೆ ಅನುವಾದ

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ

300.00

Description

ಮೂಲಶ್ಲೋಕಸಹಿತ

ಹಿತೋಪದೇಶ

ಅರಸುಮಕ್ಕಳು ಅರಿವುಗೇಡಿಗಳಾಗಿದ್ದರು. ವಿವೇಕಕ್ಕೂ ಅವಕ್ಕೂ ಆಗಿಬರುತ್ತಿರಲಿಲ್ಲ. ಜ್ಞಾನ, ವಿದ್ಯೆ, ಶಾಸ್ತ್ರ ಎಂದರೆ ಯೋಜನದೂರಕ್ಕೆ ಹಾರುತ್ತಿದ್ದರು. ಅಂ ಅವರಿಗೂ ಅರಿವೇ ಆಗದಂತೆ, ಅವರು ಖುಷಿಖುಷಿಯಾಗಿ ಕಿವಿಗೊಟ್ಟು ಆಲಿಸುವಂತೆ, ಮೈಮರೆತು ತಲ್ಲೀನರಾಗುವಂತೆ ಕಳಿಸಿದ ಹಿರಿಮೆ ಕೃತಿಯದ್ದು, ಹಾಗಾಗಿ ಜಗತ್ತಿನ ಮೊಟ್ಟಮೊದಲ ನಲಿ – ಕಲಿ ಶಿಕ್ಷಣಕ್ರಮ ಹಿತೋಪದೇಶದ್ದು.

Main Menu

ಹಿತೋಪದೇಶ

ಹಿತೋಪದೇಶ

300.00

Add to Cart