-
21ನೇ ಶತಮಾನದ ಬದುಕಿನಲ್ಲಿ ಗೀತೆ – ಸದ್ಗುರು ಸಾಕ್ಷಿಶ್ರೀ | 21ne Shatamaanada Badukinalli Geete
ಪುಸ್ತಕದ ಹೆಸರು: 21ನೇ ಶತಮಾನದ ಬದುಕಿನಲ್ಲಿ ಗೀತೆ
ಇಂದಿನ ಒತ್ತಡ, ಗೊಂದಲ ಹಾಗೂ ಜಂಜಾಟದ ಬದುಕಿಗೆ ಭಗವದ್ಗೀತೆಯ ಸಾರ್ವಕಾಲಿಕ ಬೆಳಕನ್ನು ಪರಿಚಯಿಸುವ ಮಾರ್ಗದರ್ಶಿ ಕೃತಿ ’21ನೇ ಶತಮಾನದ ಬದುಕಿನಲ್ಲಿ ಗೀತೆ’. ಪೂಜ್ಯ ಸಾಕ್ಷಿ ಶ್ರೀ (ಸದ್ಗುರು ಸಾಕ್ಷಿ ಶ್ರೀ) ಅವರ ಮೂಲ ಇಂಗ್ಲಿಷ್ ಕೃತಿಯ ಕನ್ನಡಾನುವಾದ ಇದಾಗಿದ್ದು, ಖ್ಯಾತ ವಿದ್ವಾಂಸ ಡಾ. ವಿಕ್ರಮ್ ಸಂಪತ್ ಅವರ ಮೌಲ್ಯಯುತ ಮುನ್ನುಡಿ ನುಡಿಗಳನ್ನು ಒಳಗೊಂಡಿದೆ. ಗೌರಿ ಎಸ್. ಜೋಷಿ ಅವರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಈ ಕೃತಿಯನ್ನು ಹುಬ್ಬಳ್ಳಿಯ ಪ್ರತಿಷ್ಠಿತ ಸಾಹಿತ್ಯ ಪ್ರಕಾಶನ ಪ್ರಕಟಿಸಿದೆ. ನಿತ್ಯ ಜೀವನದ ನೈತಿಕ ಮತ್ತು ಮಾನಸಿಕ ಸವಾಲುಗಳನ್ನು ಜಯಿಸಲು ಬೇಕಾದ 10 ಮಹತ್ವದ ಜೀವನ ಮಂತ್ರಗಳನ್ನು ಈ ಪುಸ್ತಕ ಸರಳವಾಗಿ ಕಟ್ಟಿಕೊಡುತ್ತದೆ.₹495.00 -
ಯೋಗಿ ಅಗ್ನಿಪಥ – ರವೀಂದ್ರ ಜೋಶಿ | Yogi Agnipatha Kannada Book
ಪುಸ್ತಕದ ಹೆಸರು: ಯೋಗಿ ಅಗ್ನಪಥ
ಲೇಖಕರು: ರವೀಂದ್ರ ಜೋಶಿ
ಪ್ರಕಾಶಕರು: ಸಾಹಿತ್ಯ ಪ್ರಕಾಶನ
ರಕ್ತ, ಗನ್ಪೌಡರ್ ಮತ್ತು ಮಾಫಿಯಾದ ಕರಾಳತೆಯಲ್ಲಿದ್ದ ಉತ್ತರ ಪ್ರದೇಶವನ್ನು ಬದಲಿಸುವ ಸಂಕಲ್ಪ ಮಾಡಿ ಅದರ ಕೀರ್ತಿಪತಾಕೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೇಸರಿಧಾರಿ ಸನ್ಯಾಸಿ, ಸಿಎಂ ಯೋಗಿ ಆದಿತ್ಯನಾಥ್ ಅವರ ರೋಚಕ ರಕ್ತಚರಿತ್ರೆ. ರವೀಂದ್ರ ಜೋಷಿ ವಿರಚಿತ ‘ಯೋಗಿ ಅಗ್ನಿಪಥ’ ಕೃತಿಯು, ರಾಜಕೀಯ ಚದುರಂಗದಲ್ಲಿ ಖಾಕಿಗೂ ಕಾವಿಗೂ ಬೆಸೆದ ಸಂಬಂಧ ಹಾಗೂ ಬುಲ್ಡೋಜರ್ ಆಡಳಿತದ ಅಸಲಿ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.
₹250.00 -
ಅಜೇಯ ಚಾಣಕ್ಯ ಅಮಿತ್ ಶಾ ವಿಜಯಪಥ | Ajeya Chanakya Amit Shah Vijayapatha by Ravindra Joshi (Kannada Book)
ಖ್ಯಾತ ಪತ್ರಕರ್ತ ರವೀಂದ್ರ ಜೋಶಿ ರಚಿತ ‘ಅಜೇಯ ಚಾಣಕ್ಯ ಅಮಿತ್ ಶಾ ವಿಜಯಪಥ’ ಪುಸ್ತಕವು ಭಾರತೀಯ ರಾಜಕೀಯದ ಚಾಣಕ್ಯ ಅಮಿತ್ ಶಾ ಅವರ ರಾಜಕೀಯ ತಂತ್ರಗಾರಿಕೆ, ಕಾಶ್ಮೀರ 370ನೇ ವಿಧಿ ರದ್ಧತಿ, ಸಿಎಎ, ವಕ್ಫ್ ಬೋರ್ಡ್ ಹಾಗೂ ನಕ್ಸಲ್ ನಿಗ್ರಹ ಸೇರಿದಂತೆ ಪ್ರಮುಖ ಐತಿಹಾಸಿಕ ನಿರ್ಧಾರಗಳ ಒಳನೋಟಗಳನ್ನು ಒಳಗೊಂಡಿದೆ.
₹270.00 -
Indian James Bond ಅಜಿತ್ ದೋವಲ್ | ರವೀಂದ್ರ ಜೋಶಿ
ಪುಸ್ತಕದ ಹೆಸರು: ಇಂಡಿಯನ್ ಜೇಮ್ಸ್ ಬಾಂಡ್ ಅಜಿತ್ ದೋವಲ್
ಲೇಖಕರು: ರವೀಂದ್ರ ಜೋಶಿ
ಪ್ರಕಾಶಕರು: ಸಾಹಿತ್ಯ ಪ್ರಕಾಶನ
ಭಾರತದ ಆಧುನಿಕ ಚಾಣಕ್ಯ ಹಾಗೂ ಜೇಮ್ಸ್ ಬಾಂಡ್ ಅಜಿತ್ ದೋವಲ್ ಅವರ ರೋಚಕ ಜೀವನಗಾಥೆ! ಶತ್ರು ರಾಷ್ಟ್ರ ಪಾಕಿಸ್ತಾನದಲ್ಲೇ 7 ವರ್ಷಗಳ ಕಾಲ ವೇಷ ಮರೆಸಿ ಬೇಹುಗಾರಿಕೆ ನಡೆಸಿದ, ತಲಸ್ಸೇರಿ ಧಂಗೆಯಿಂದ ಆಪರೇಷನ್ ಸಿಂಧೂರ್ವರೆಗೆ ಭಾರತವನ್ನು ರಕ್ಷಿಸಿದ ದಕ್ಷ ಅಧಿಕಾರಿ ಅಜಿತ್ ದೋವಲ್ ಅವರ ಸಾಹಸಮಯ ಇತಿಹಾಸವನ್ನು ಲೇಖಕ ರವೀಂದ್ರ ಜೋಶಿ ಈ ಪುಸ್ತಕದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.₹150.00
