-
Epic Characters of Puranas
Bharatha Samskruthi Prakashana
10 Books
₹200.00Epic Characters of Puranas
₹200.00 -
-
ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ
ಸುಮ್ಸುಮ್ಮೆ ವಿಜಯಕುಮಾರ್
₹200.00 -
-
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಾಹ್ಮಣರ ಪಾತ್ರ
ಛಾಯಾಪತಿ ಕೆ ಎನ್
₹200.00 -
ಉತ್ತುಂಗ | ಕೃ. ಸೂರ್ಯನಾರಾಯಣ ರಾವ್ ಅವರ ಜೀವನ ಚಿತ್ರಣ | Uttunga | The Inspiring Life Portrait of K. Suryanarayana Rao
ಪುಸ್ತಕದ ಹೆಸರು: ಉತ್ತುಂಗ – ಕೃ. ಸೂರ್ಯನಾರಾಯಣ ರಾವ್ ಅವರ ಜೀವನ ಚಿತ್ರಣ
ಲೇಖಕರು: ಕೃಷ್ಣಪ್ರಸಾದ ಬದಿ
ಪ್ರಕಾಶಕರು: ಸಾಹಿತ್ಯ ಸಂಗಮ
ಸಂಘವು ಇನ್ನೂ ಬಾಲ್ಯಾವಸ್ಥೆಯಲ್ಲಿದ್ದಾಗ ಓರ್ವ ತರುಣ ಅದರಲ್ಲಿ ಪ್ರವೇಶಿಸಿದ ಹಾಗೂ ಮುಂದೆ ಅದನ್ನೇ ತನ್ನ ಆರಾಧ್ಯವಾಗಿರಿಸಿ ಸಾಧನೆಯನ್ನೂ ಸ್ವೀಕರಿಸಿದ. ಕ್ರಮೇಣ ಈ ಸಾಧನೆಯನ್ನು ತನ್ನ ಜೀವನಪಥವಾಗಿ ಮಾಡಿಕೊಂಡು ಅದರಲ್ಲೇ ಮುಂದುವರಿಯುತ್ತ, ಅದೇ ಕರ್ತವ್ಯಪಥದಲ್ಲಿ ಬೆಳಗಿದ ಇನ್ನೂ ಹಲವಾರು ಸಾಧಕರ ಮಾಲಿಕೆಯಲ್ಲಿ ಓರ್ವ ಪ್ರಮುಖನ ಸ್ಥಾನಕ್ಕೆ ತಲುಪಿದ. ಇಂತಹ ಸಾಧನೆ ಗೈದ ವ್ಯಕ್ತಿಯೇ ಶ್ರೀ ಕೃ. ಸೂರ್ಯನಾರಾಯಣ ರಾವ್ ಅವರು.₹200.00 -
Manollasa: Counselling in Action – Case Studies
Manollasa: Counselling in Action – Case Studies is a thoughtfully compiled handbook presenting 62 real-life counselling case studies by 38 experienced counsellors, covering counselling across all stages of life—from children to the elderly. A valuable resource for counsellors, psychologists, educators, and anyone interested in compassionate mental health practice.
₹200.00 -
ನಾದಬ್ರಹ್ಮ ಶ್ರೀ ತ್ಯಾಗರಾಜರು – ಡಾ. ಬೆ. ಗೋ. ರಮೇಶ್ | Nadabrahma Sri Tyagarajaru
ಪುಸ್ತಕ: ನಾದಬ್ರಹ್ಮ ಶ್ರೀ ತ್ಯಾಗರಾಜರು
ಲೇಖಕರು: ಡಾ. ಬೆ. ಗೋ. ರಮೇಶ್
ಪ್ರಕಾಶಕರು: ಓಂಕಾರ್ ಪಬ್ಲಿಷರ್ಸ್
ಓಂಕಾರ್ ಪಬ್ಲಿಷರ್ಸ್ ಪ್ರಕಟಿಸಿರುವ, ಡಾ. ಬೆ. ಗೋ. ರಮೇಶ್ ವಿರಚಿತ ‘ನಾದಬ್ರಹ್ಮ ಶ್ರೀ ತ್ಯಾಗರಾಜರು’ ಪುಸ್ತಕವು ಕರ್ನಾಟಕ ಸಂಗೀತದ ಪಿತಾಮಹರಲ್ಲಿ ಒಬ್ಬರಾದ ಶ್ರೀ ತ್ಯಾಗರಾಜರ ಜೀವನ ಚರಿತ್ರೆ ಮತ್ತು ಅವರ ಅದ್ಭುತ ಸಂಗೀತ ಸಾಧನೆಯ ಜೀವಂತ ದಾಖಲೆಯಾಗಿದೆ. ಕೇವಲ ಒಬ್ಬ ವಾಗ್ಗೇಯಕಾರರಾಗಿ ಮಾತ್ರವಲ್ಲದೆ, ಅಪ್ಪಟ ರಾಮಭಕ್ತರಾಗಿ ತ್ಯಾಗರಾಜರು ಸವೆಸಿದ ಹಾದಿಯನ್ನು ಲೇಖಕರು ಇಲ್ಲಿ ಅತ್ಯಂತ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
₹200.00 -
-
-
-
-
-
ನಿಮ್ಮ ಸುಪ್ತಪ್ರಜ್ಞಾ ಮನಸ್ಸಿನ ಶಕ್ತಿ
ಜೋಸೆಫ್ ಮರ್ಫಿ
₹202.00₹225.00ನಿಮ್ಮ ಸುಪ್ತಪ್ರಜ್ಞಾ ಮನಸ್ಸಿನ ಶಕ್ತಿ
₹202.00₹225.00 -

