-
-
-
-
-
-
-
₹135.00
₹150.00In the Woods of Globalisation (Essays on Swadeshi)
₹135.00₹150.00 -
-
ರಾಜತರಂಗಿಣಿ ಕಥಾವಳಿ
ಸಂಸ್ಕೃತಸಾಹಿತ್ಯದಲ್ಲಿ ಒಂದು ಅನನ್ಯವಾದ ಕಾವ್ಯ, ಕಶ್ಮೀರದ ಕಲ್ಹಣನ ರಾಜತರಂಗಿಣಿ. ಕ್ರಿ.ಶ. 11ನೇ ಶತಮಾನಕ್ಕೆ ಹಿಂದೆ ಕಶ್ಮೀರವನ್ನು ಆಳಿದ ಎಲ್ಲ ಮಹಾರಾಜರ ವೃತ್ತಾಂತಗಳಿಗೆ ನಮಗೆ ಇರುವ ಏಕೈಕ ಆಕರ ಈ ಕಾವ್ಯ. ಪ್ರಭುತ್ವಕೇಂದ್ರಿತ ಮತ್ತು ರಾಜಕೀಯ ಘಟನಾವಳಿಗಳಲ್ಲದೆ ಸಂಗತ ಸ್ಥಲಪುರಾಣ ಜಾನಪದೀಯಾದಿ ಮೂಲಗಳ ಕಥನಗಳನ್ನೂ ಸಾಮಾಜಿಕ ಜೀವನದ ಸೀಳುನೋಟವನ್ನೂ, ಬೌದ್ಧಮತ ಪ್ರವರ್ತಕರಿಗೂ ಸನಾತನಧರ್ಮಾನುಯಾಯಿಗಳಿಗೂ ನಡುವಣ ಮುಖಾಮುಖಿಯ ಅನೇಕ ವಿವರಗಳನ್ನೂ ಕಲ್ಹಣನು ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾನೆ. ಹೀಗೆ ಈ ಕಾವ್ಯ ಎಲ್ಲ ದೃಷ್ಟಿಗಳಿಂದಲೂ ಸ್ವಾರಸ್ಯಗಳ ಗಣಿಯಾಗಿದೆ.
ಕಲ್ಹಣನ ರಾಜತರಂಗಿಣಿಯಲ್ಲಿ ಅಲ್ಲಲ್ಲಿ ಬರುವ ಅತಿ ಸಂಕ್ಷಿಪ್ತ ಪ್ರಸ್ತಾವಗಳನ್ನು ಆಧಾರವಾಗಿರಿಸಿಕೊಂಡು ಅವಕ್ಕೆ ವಿಸ್ತೃತ ಕಥಾರೂಪವನ್ನು ಕೊಟ್ಟು ಪ್ರಕೃತ ಮಾಲಿಕೆ ಯನ್ನು ಕಸ್ತೂರಿ ಮುರಳೀಕೃಷ್ಣ ಅವರು ಸಿದ್ಧಪಡಿಸಿದ್ದಾರೆ. ಹಲವೊಮ್ಮೆ ಮೂಲದಲ್ಲಿ ನಾಲ್ಕೋ ಆರೋ ಸಾಲುಗಳಷ್ಟು ಇರುವ ಸಾಮಗ್ರಿಯು ಈ ಮಾಲಿಕೆಯಲ್ಲಿ ಪೂರ್ಣಪ್ರಮಾಣದ ಸ್ವತಂತ್ರ ಕಥಾಸರಣಿಯಾಗಿ ವಿಸ್ತಾರಗೊಂಡಿದೆ. ಹೀಗೆ ಈ ಮಾಲಿಕೆಯಲ್ಲಿ ಇರುವವು ರಾಜತರಂಗಿಣಿ-ಆಧಾರಿತ ಸ್ವತಂತ್ರ ಕಥಾನಕಗಳು.
₹135.00₹150.00ರಾಜತರಂಗಿಣಿ ಕಥಾವಳಿ
₹135.00₹150.00 -
ಸುಭಾಷರ ಕಣ್ಮರೆ – ಅನ್ಯಾಯದ ಅಧ್ಯಾಯ
ಡಾ|| ಕೆ ಎಸ್ ನಾರಾಯಣಾಚಾರ್ಯ
₹135.00₹150.00ಸುಭಾಷರ ಕಣ್ಮರೆ – ಅನ್ಯಾಯದ ಅಧ್ಯಾಯ
₹135.00₹150.00 -
ಜರೂರ್ ಮಾತು
ನೆಲದ ನಕ್ಷತ್ರಗಳ ಸ್ಪೂರ್ತಿಗಾಥೆ – ೧
ರವೀಂದ್ರ ಎಸ್ ದೇಶಮುಖ್₹135.00₹150.00ಜರೂರ್ ಮಾತು
₹135.00₹150.00 -
ಮೋದಿ ಮುಸ್ಲಿಂ ವಿರೋಧಿಯೇ ?
ಗುಜರಾತಿನಲ್ಲಿ ನಿಜಕ್ಕೂ ನಡೆದದ್ದೇನು ? ಮೋದಿ ಮಾಡಿದ್ದೇನು ? – ಪ್ರತಾಪಸಿಂಹ
₹135.00₹150.00ಮೋದಿ ಮುಸ್ಲಿಂ ವಿರೋಧಿಯೇ ?
₹135.00₹150.00 -
-
-
₹135.00
₹150.00PANCHAYAT RAJ AS THE BASIS OF INDIAN POLITY
₹135.00₹150.00 -
ಸಾಹಿತ್ಯ ಮತ್ತು ಜೀವನಕಲೆ | Sahitya Mattu Jeevanakale – Rallapalli Anantakrishna Sharma
ಭಾಷೆ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಗಳ ಧೀಮಂತ ವಿದ್ವಾಂಸರಾದ ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ ಅವರ ವೈಚಾರಿಕ ಪ್ರಬಂಧಗಳು ಹಾಗೂ ಭಾಷಣಗಳ ಅಪೂರ್ವ ಸಂಕಲನವೇ ‘ಸಾಹಿತ್ಯ ಮತ್ತು ಜೀವನಕಲೆ’. ಸಾಹಿತ್ಯದ ಸೌಂದರ್ಯ ಹಾಗೂ ಬದುಕಿನ ಸತ್ಯಗಳನ್ನು ಮುಖಾಮುಖಿಯಾಗಿಸುವ ಈ ಕೃತಿಯು ಪ್ರತಿಯೊಬ್ಬ ಕನ್ನಡ ಓದುಗನೂ ಸಂಗ್ರಹಿಸಬೇಕಾದ ಅಮೂಲ್ಯ ಪುಸ್ತಕ.
₹135.00₹150.00
