Upto 40%

Discount

Rashtrotthana Sahitya Independence Day Sale 2026

Time Limited Offer

August 1 to 17, 2026

ವಲ್ಲಭಭಾಯಿ ಪಟೇಲ್

15.00

In stock

15.00

Description

ಭಾರತದ ಉಕ್ಕಿನ ಮನುಷ್ಯ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಾವಿರಾರು ರೂಪಾಯಿ ವರಮಾನ ತರುತ್ತಿದ್ದ ವಕೀಲವೃತ್ತಿ ಬಿಟ್ಟರು. ರೈತರ ನಾಯಕರಾಗಿ ಪ್ರಬಲ ಬ್ರಿಟಿಷ್ ಸರ್ಕಾರವೇ ಸೋಲೆಪ್ಪುವಂತೆ ಮಾಡಿದರು. ಸೆರೆಮನೆ ಸೇರಿದರು. ಸ್ವತಂತ್ರ ಭಾರತದ ಉಪಪ್ರಧಾನಿಯಾಗಿ, ನೂರಾರು ಸಂಸ್ಥಾನಗಳು ಭಾರತದಲ್ಲಿ ವಿಲೀನವಾಗುವಂತೆ ಮಾಡಿದ ದೇಶದ ಸಮಗ್ರತೆಯ ಶಿಲ್ಪಿ. ನುಡಿ, ನಡೆ ಎಲ್ಲ ಪ್ರಾಮಾಣಿಕ. ಧೀರರಲ್ಲಿ ಧಿರ, ಪುರುಷಸಿಂಹ.

Specification

Additional information

book-no

69

author-name

published-date

1975

language

Kannada

Reviews (0)

Be the first to review “ವಲ್ಲಭಭಾಯಿ ಪಟೇಲ್”

Reviews

There are no reviews yet.

Main Menu

ವಲ್ಲಭಭಾಯಿ ಪಟೇಲ್

ವಲ್ಲಭಭಾಯಿ ಪಟೇಲ್

15.00

Add to Cart