ನೃಪತುಂಗ

15.00

In stock

15.00

Description

ಕನ್ನಡ ನಾಡಿನ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬ. ರಾಜದ್ರೋಹ ಮಾಡಿದ ಮಗನಿಗೆ ಮರಣದಂಡನೆ ವಿಧಿಸಿ ನ್ಯಾಯ ಸಿಂಹಾಸನದ ಮುಂದೆ ಎಲ್ಲರೂ ಸಮ ಎಂದು ಸ್ಥಾಪಿಸಿದ ನ್ಯಾಯಾಧೀಶ. ಕವಿರಾಜ ಮಾರ್ಗ ಗ್ರಂಥಕ್ಕೆ ಇವನದೆ ಸ್ಫೂರ್ತಿ ಶೂರ, ಪ್ರಜಾವತ್ಸಲ, ಉದಾರಿ, ಎಲ್ಲ ಧರ್ಮಗಳನ್ನೂ ಗೌರವದಿಂದ ಕಂಡ ಅರಸ.

Specification

Additional information

book-no

65

author-name

published-date

1972

language

Kannada

Reviews (0)

Be the first to review “ನೃಪತುಂಗ”

Reviews

There are no reviews yet.

Main Menu

ನೃಪತುಂಗ

ನೃಪತುಂಗ

15.00

Add to Cart