Description
ಹಿಂದಿನ ಮೈಸೂರು ಸಂಸ್ಥಾನದ ಮಹಾರಾಜರು. ಆದರ್ಶ ಹಿಂದು, ಆದರ್ಶ ಮಾನವ. ರಾಜರ್ಷಿ ಎನ್ನಿಸಿಕೊಂಡರು, ತಮ್ಮ ಸಂಸ್ಥಾನವನ್ನು ಮಾದರಿ ಮೈಸೂರನ್ನಾಗಿ ಮಾಡಿದರು. ಸ್ವೇಚ್ಛಾಚಾರಿಗಳಾದ ಅರಸರುಗಳ ಕಾಲದಲ್ಲಿ ಇವರು ಅಪ್ರತಿಮ ದೈವಭಕ್ತರು. ಅಸಮಾನ ಪ್ರಜಾಸೇವಕರು. ಕರುಣೆ, ದಕ್ಷತೆ, ಶಿಸ್ತುಗಳ ತ್ರಿವೇಣೀಸಂಗಮ.
Specification
Additional information
| book-no | 349 |
|---|---|
| author-name | |
| published-date | 1975 |
| language | Kannada |


Reviews
There are no reviews yet.