Description
ಪತ್ರಿಕಾಕರ್ತರಾಗಿ, ಸಾಹಿತಿಯಾಗಿ, ಬೌದ್ಧಿಕ ಜೀವಿಯಾಗಿ ಗುಂಡಪ್ಪನವರ ಸಾಧನೆ ಅಪೂರ್ವ, ಅಪಾರ. ತಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ತಾನಾಗಿ ಬಂದ ಹಣ, ಹಿರಿಯ ಪದವಿಗಳನ್ನು ತಳ್ಳಿಹಾಕಿದರು. ಅವರ ವಿದ್ವತ್ತು ಅದ್ಭುತ. ಅವರ ಚಿಂತನೆ ಬೆಳಕು ತೋರಿಸುವಂತಹುದು. ಹಲವು ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಡಿ.ವಿ.ಜಿ. ಸ್ವತಃ ಬಹು ದೊಡ್ಡ ಸಂಸ್ಥೆಯಾಗಿದ್ದರು.
Specification
Additional information
| book-no | 127 |
|---|---|
| author-name | |
| published-date | 1976 |
| language | Kannada |













Reviews
There are no reviews yet.