Description
ಭಾರತದ ಸ್ವಾತಂತ್ರ್ಯ ಹೋರಾಟದ ಯೋಧರು. ಬಡತನದ ಬಾಲ್ಯ. ಅನಂತರ ದೇಶದ ಅತ್ಯಂತ ಪ್ರಸಿದ್ಧ ಮತ್ತು ಶ್ರೀಮಂತ ವಕೀಲರಲ್ಲಿ ಒಬ್ಬರಾದ ಭೂಲೆಭಾಯಿ ದೇಶಕ್ಕಾಗಿ ಸೆರೆಮನೆಗೆ ಹೋದರು. ಪ್ರಸಿದ್ಧ ಐ.ಎನ್.ಎ. ವಿಚಾರಣೆಯಲ್ಲಿ ದೇಶಭಕ್ತರ ಪರವಾಗಿ ಇವರು ವಹಿಸಿದ ಪಾತ್ರ ಮರೆಯಲೆಗದಂತಹುದು.
Specification
Additional information
| book-no | 453 |
|---|---|
| author-name | |
| published-date | 1975 |
| language | Kannada |













Reviews
There are no reviews yet.