ಬಿ.ಎಂ.ಶ್ರೀಕಂಠಯ್ಯ

13.5015.00 (-10%)

In stock

13.5015.00 (-10%)

Description

ಕನ್ನಡದ ಕಣ್ವ ರೆನಿಸಿದ ಬಿ.ಎಂ. ಶ್ರೀಕಂಠಯ್ಯನವರು ಅಸಾಧಾರಣ ವಿದ್ವಾಂಸರು, ಅತ್ಯುತ್ತಮ ಗುರುಗಳು, ಶ್ರೇಷ್ಠ ವಾಗ್ಮಿಗಳು, ಪ್ರತಿಭಾವಂತ ಕವಿ – ನಾಟಕಕಾರರು. ಕನ್ನಡಕ್ಕೆ ಕನ್ನಡ ನಾಡಿನಲೆ ಸ್ಥಾನವಿಲ್ಲದಿದ್ದ ಕಾಲದಲ್ಲಿ ಕನ್ನಡ ನಾಡಿಗೆ ಕನ್ನಡವೇ ಗತಿ ಎಂದು ಸಾರಿದರು, ಸಿರಿಗನ್ನಡಂ ಗೆಲೆ! ಎಂಬ ಮಂತ್ರವನ್ನು ಕಲಿಸಿದರು. ಹೊಸ ಶಕ್ತಿಯ ಸಂಚಾರವಾಗಲು ಕಾರಣರಾದರು. ಪ್ರತಿಭಾವಂತ ಬರಹಗಾರರನ್ನು ಬೆಳಕಿಗೆ ತಂದರು. ಆಚಾರ್ಯ ಶ್ರೀ ಅವರು ಕನ್ನಡದ ರಕ್ಷಾಮಣಿ.

Specification

Additional information

book-no

454

author-name

published-date

1975

language

Kannada

Reviews (0)

Be the first to review “ಬಿ.ಎಂ.ಶ್ರೀಕಂಠಯ್ಯ”

Reviews

There are no reviews yet.

Main Menu

ಬಿ.ಎಂ.ಶ್ರೀಕಂಠಯ್ಯ

ಬಿ.ಎಂ.ಶ್ರೀಕಂಠಯ್ಯ

13.5015.00 (-10%)

Add to Cart