-
ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ – ವ್ಯಕ್ತಿತ್ವ ವಿಕಾಸ ಪ್ರಬಂಧಗಳು | Yantrikatheyinda Sarthakatheyadege Kannada Book – Dr. K. Jagadish Pai
ಪ್ರಸಿದ್ಧ ಲೇಖಕ ಡಾ. ಕೆ. ಜಗದೀಶ್ ಪೈ ಅವರು ಬರೆದು, ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ‘ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ’ ಒಂದು ಅತ್ಯುತ್ತಮ ವ್ಯಕ್ತಿತ್ವ ವಿಕಾಸ ಪ್ರಬಂಧಗಳ ಸಂಕಲನವಾಗಿದೆ. ಇಂದಿನ ಕೇವಲ ಬಾಹ್ಯರೂಪ, ಸಂಪತ್ತು, ಗಳಿಕೆಯ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಳೆದುಹೋಗುತ್ತಿರುವ ಇಂದಿನ ತಲೆಮಾರಿಗೆ, ಅಂತರಂಗದ ವಿಕಾಸ ಹಾಗೂ ಅರಿಷಡ್ವರ್ಗಗಳಿಂದ ಮುಕ್ತವಾಗಿ ಸಾರ್ಥಕ ಜೀವನ ನಡೆಸಲು ಈ ಕೃತಿ ಸರಳ ಸುಂದರ ಉದಾಹರಣೆಗಳೊಂದಿಗೆ ದಾರಿ ದೀಪವಾಗಿದೆ.
₹202.50₹225.00
