-
₹300.00
₹375.00ಭಾರತ-ಭಾರತಿ 25 ಪುಸ್ತಕಗಳ ಸೆಟ್- ಸ್ವಾತಂತ್ರ್ಯ ಹೋರಾಟಗಾರರ ಸರಣಿ
₹300.00₹375.00 -
ಸ್ವಾತಂತ್ರ್ಯ ಹೋರಾಟಗಾರರ ಸರಣಿ: ವಿಶೇಷ ರಿಯಾಯಿತಿಯಲ್ಲಿ ಭಾರತ-ಭಾರತಿ 50 ಪುಸ್ತಕಗಳ ಸೆಟ್
ಪುಸ್ತಕ: ಭಾರತ– ಭಾರತ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಆಗಸ್ಟ್ 15, 2026 ಕ್ಕೆ ನಮ್ಮ ಹೆಮ್ಮೆಯ ಭಾರತ ದೇಶವು ಸ್ವಾತಂತ್ರ್ಯ ಪಡೆದು 79 ವರ್ಷಗಳು ಕಳೆದು 80ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಶುಭ ಸಂದರ್ಭದಲ್ಲಿ, ರಾಷ್ಟ್ರೋತ್ಥಾನ ಸಾಹಿತ್ಯವು ವಿದ್ಯಾರ್ಥಿಗಳಿಗಾಗಿ ವಿಶೇಷ ಕೊಡುಗೆ ನೀಡುತ್ತಿದೆ.
ಶಾಲಾ ಮಕ್ಕಳಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಲು ಹಾಗೂ ಸ್ವಾತಂತ್ರ್ಯೋತ್ಸವದ ಸ್ಪರ್ಧೆಗಳಿಗೆ (ಭಾಷಣ, ಪ್ರಬಂಧ, ಆಶುಭಾಷಣ) ಅವರನ್ನು ಸಜ್ಜುಗೊಳಿಸಲು ಭಾರತ-ಭಾರತಿ ಸರಣಿಯ ‘ಸ್ವಾತಂತ್ರ್ಯ ಮಹನೀಯರು’ 50 ಪುಸ್ತಕಗಳ ಸೆಟ್ ಅನ್ನು ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಈಗಲೇ ಖರೀದಿಸಿ, ನಿಮ್ಮ ಮುಂದಿನ ಪೀಳಿಗೆಗೂ ನಮ್ಮ ಸ್ವಾತಂತ್ರ್ಯ ಯೋಧರ ಸಾಹಸಗಾಥೆಗಳನ್ನು ಪರಿಚಯಿಸಿ.
₹600.00₹750.00 -
Anti Hindus ಹಿಂದೂ ವಿರೋಧಿಗಳು – ಪ್ರಫುಲ್ ಗೊರಾಡಿಯ ಮತ್ತು ಕೆ.ಆರ್. ಫಂಡ | ಬಿ.ಪಿ. ಪ್ರೇಮಕುಮಾರ್
ಪುಸ್ತಕದ ಹೆಸರು: ಹಿಂದು ವಿರೋಧಿಗಳು
ಮೂಲ: ಪ್ರಫುಲ್ ಗೊರಾಡಿಯ ಮತ್ತು ಕೆ.ಆರ್. ಫಂಡ
ಕನ್ನಡಕ್ಕೆ: ಬಿ. ಪಿ. ಪ್ರೇಮಕುಮಾರ್
ಪ್ರಕಾಶಕರು: ಸಮೃದ್ಧ ಸಾಹಿತ್ಯ
ಭಾರತೀಯ ಇತಿಹಾಸ ಮತ್ತು ರಾಜಕೀಯದ ಸೂಕ್ಷ್ಮ ಮಗ್ಗುಲುಗಳನ್ನು ವಿಶ್ಲೇಷಿಸುವ, ಪ್ರಫುಲ್ ಗೊರಾಡಿಯ ಮತ್ತು ಕೆ.ಆರ್. ಫಂಡ ಅವರ ಪ್ರಸಿದ್ಧ ಕೃತಿ ‘Anti Hindus’ ನ ಕನ್ನಡ ಅನುವಾದ. ಸತ್ಯದ ಮೇಲಿರುವ ಅಸತ್ಯದ ಮುಸುಕನ್ನು ಸರಿಸಿ, ವಾಸ್ತವವನ್ನು ತೆರೆದಿಡುವ ಮತ್ತು ನಮ್ಮ ಸಾಂಸ್ಕೃತಿಕ ಜಾಗೃತಿಯನ್ನು ಹೆಚ್ಚಿಸುವ ಮಹತ್ವದ ಗ್ರಂಥವಿದು. ಕನ್ನಡಕ್ಕೆ ಬಿ.ಪಿ. ಪ್ರೇಮಕುಮಾರ್ ಅವರು ಅತ್ಯಂತ ಸಮರ್ಥವಾಗಿ ಅನುವಾದಿಸಿದ್ದಾರೆ.
₹320.00 -
ಅಗ್ನಿಪರೀಕ್ಷೆ- ಆರ್ಎಸ್ಎಸ್ ಮೇಲಿನ ಮೊದಲ ನಿಷೇಧದ ವಿರುದ್ಧ ಹೋರಾಟದ ಯಶೋಗಾಥೆ | Agni Parikshe (Kannada Book)
ಪುಸ್ತಕ ಹೆಸರು: ಅಗ್ನಿಪರೀಕ್ಷೆ
ಮೂಲಹಿಂದಿ: ನಾರಾಯಣ ಗಂಗಾಧರ ವಝೆ, ಮಾಣಿಕ ಚಂದ ವಾಜಪೇಯಿ
ಕನ್ನಡಾನುವಾದ: ಚಂದ್ರಶೇಖರ ಭಂಡಾರಿ
ಪ್ರಕಾಶಕರು: ಸಾಹಿತ್ಯ ಸಂಗಮ, ಬೆಂಗಳೂರುಭೋಪಾಲದ ಅರ್ಚನಾ ಪ್ರಕಾಶನವು ಹಲವು ವರ್ಷಗಳ ಹಿಂದೆ-1993ರಲ್ಲಿ ಪ್ರಕಟಿಸಿದ್ದ 1948-49 ‘ಪಹಲೀ ಅಗ್ನಿ ಪರೀಕ್ಷಾ’ ಎಂಬ ಹಿಂದಿ ಗ್ರಂಥದ ಕನ್ನಡ ಆವೃತ್ತಿ ಇದು. ಕಾಲಾವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ವಿಧಿಸಲಾಗಿದ್ದ ನಿಷೇಧದ ವಿರುದ್ಧ ನಡೆದ ಹೋರಾಟದ ಯಶೋಗಾಥೆಯೇ ಈ ಗ್ರಂಥದ ವಸ್ತು. ಕನ್ನಡ ಓದುಗರ ಸಲುವಾಗಿ ಅದರ ಅನುವಾದಿತ ಆವೃತ್ತಿ ಇಲ್ಲಿದೆ.
₹100.00 -
ಹಲವರು ರಾಷ್ಟ್ರಾರಾಧಕರು | ವ್ಯಕ್ತಿಚಿತ್ರಣ ಸಂಪುಟ | ಎಸ್. ಆರ್. ರಾಮಸ್ವಾಮಿ
ಪುಸ್ತಕದ ಹೆಸರು: ಹಲವರು ರಾಷ್ಟ್ರಾರಾಧಕರು
ಲೇಖಕರು: ಎಸ್. ಆರ್. ರಾಮಸ್ವಾಮಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ರಾಷ್ಟ್ರದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಸುದೃಢಗೊಳಿಸಿದ ಪ್ರಾತಿನಿಧಿಕ ಸೀಮಾಪುರುಷರ ಜೀವನಚಿತ್ರಣ. ಎಸ್. ಆರ್. ರಾಮಸ್ವಾಮಿ ಅವರ ಲೇಖನಿಯಲ್ಲಿ ಮೂಡಿಬಂದ ಸ್ಫೂರ್ತಿದಾಯಕ ಕೃತಿ.
₹270.00₹300.00 -
ಯುಗಾವತಾರ – ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆ | ಲೇಖಕರು: ಹೊ.ವೆ. ಶೇಷಾದ್ರಿ | Yugavathara Kannada Book
ಪುಸ್ತಕದ ಹೆಸರು: ಯುಗಾವತಾರ
ಲೇಖಕರು: ಹೊ. ವೆ. ಶೇಷಾದ್ರಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಒಂದು ಕಡೆ ಪರಕೀಯರ ದಬ್ಬಾಳಿಕೆ, ಮತ್ತೊಂದು ಕಡೆ ದಿಲ್ಲಿಯ ಔರಂಗಜೇಬನಂತಹ ಹಿಂದೂ ದ್ವೇಷಿ ಬಾದಶಹ.. ಇಂತಹ ಕಾರ್ಮೋಡ ಕವಿದಿದ್ದ ಕಾಲದಲ್ಲಿ ಭಾರತದಲ್ಲಿ ‘ಸ್ವರಾಜ್ಯ’ದ ದೀವಿಗೆಯನ್ನು ಹೊತ್ತಿಸಿದ ಛತ್ರಪತಿ ಶಿವಾಜಿ ಮಹಾರಾಜರ ರೋಮಾಂಚಕಾರಿ ಇತಿಹಾಸವೇ ಈ ‘ಯುಗಾವತಾರ’. ಪ್ರಸಿದ್ಧ ಲೇಖಕ, ಚಿಂತಕ ಶ್ರೀ ಹೊ.ವೆ. ಶೇಷಾದ್ರಿ ಅವರು ಅತ್ಯಂತ ಸುಂದರ ಕಥಾಶೈಲಿಯಲ್ಲಿ ರಚಿಸಿರುವ ಈ ಕೃತಿಯು ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ.
₹175.00₹250.00
