-
ನಾಗಪಟ್ಟಿನಂನ ವ್ಯಾಪಾರಿ: ಉದಯದ ಕಥೆ | ಕಾದಂಬರಿ – ಹರಿಣಿ ಶ್ರೀನಿವಾಸನ್ | The Merchant of Nagapattinam
ಪುಸ್ತಕದ ಹೆಸರು: ನಾಗಪಟ್ಟಿನಂನ ವ್ಯಾಪಾರಿ ಉದಯದ ಕಥೆ
ಲೇಖಕರು: ಹರಿಣಿ ಶ್ರೀನಿವಾಸನ್
ಅನುವಾದ ಮತ್ತು ಸಂಪಾದನೆ: ಶ್ರೀಗೌರಿ ಎಸ್. ಜೋಶಿ
ಒಂದು ಸಾಹಸ, ಶೋಧ ಹಾಗೂ 11ನೇ ಶತಮಾನದ ತಂಜಾವೂರಿನ ರೋಚಕ ಕಥಾನಕ. ಹರಿಣಿ ಶ್ರೀನಿವಾಸನ್ ವಿರಚಿತ ‘ನಾಗಪಟ್ಟಿನಂನ ವ್ಯಾಪಾರಿ: ಉದಯದ ಕಥೆ’ (ಮೂಲ: The Merchant of Nagapattinam) ಪುಸ್ತಕವು ಉತ್ತಮನ್ ಎಂಬ ಯುವಕನ ಬದುಕಿನ ಅನಿರೀಕ್ಷಿತ ತಿರುವುಗಳನ್ನು ಅದ್ಭುತವಾಗಿ ಕಟ್ಟಿಕೊಡುತ್ತದೆ. ಬೃಹದೀಶ್ವರ ದೇವಾಲಯದ ಭವ್ಯತೆಯ ನಡುವೆ ನಡೆಯುವ ಈ ಕಥೆ, ಓದುಗರನ್ನು ಆ ಕಾಲಘಟ್ಟಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದೆ. ಶ್ರೇಗೌರಿ ಎಸ್. ಜೋಷಿ ಅವರ ಸುಂದರ ಕನ್ನಡ ಅನುವಾದ ಈ ಪುಸ್ತಕಕ್ಕಿದೆ.
₹299.00
