Rashtrotthana Sahitya Books Online: Kannada & English – Buy Books Online
-
Silhouettes of Excellence Book Written By S R Ramaswamy
Book Name: Silhouettes of Excellence
Author Name: S R Ramaswamy
Publishers: Rashtrotthana Sahitya
Discover the inspiring lives of 15 eminent Indian personalities through the captivating pen-portraits by renowned author S.R. Ramaswamy. A companion volume to A Tapestry of Pen-portraits, this book is an English translation of selected essays from his acclaimed Kannada trilogy. It beautifully captures the core values, struggles, and triumphs of public intellectuals spanning over 125 years of history, deeply rooted in the ethos of Sanatana Dharma.
₹360.00₹400.00Silhouettes of Excellence Book Written By S R Ramaswamy
₹360.00₹400.00 -
ಸಾಹಿತ್ಯ ಮತ್ತು ಜೀವನಕಲೆ | Sahitya Mattu Jeevanakale – Rallapalli Anantakrishna Sharma
ಭಾಷೆ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಗಳ ಧೀಮಂತ ವಿದ್ವಾಂಸರಾದ ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ ಅವರ ವೈಚಾರಿಕ ಪ್ರಬಂಧಗಳು ಹಾಗೂ ಭಾಷಣಗಳ ಅಪೂರ್ವ ಸಂಕಲನವೇ ‘ಸಾಹಿತ್ಯ ಮತ್ತು ಜೀವನಕಲೆ’. ಸಾಹಿತ್ಯದ ಸೌಂದರ್ಯ ಹಾಗೂ ಬದುಕಿನ ಸತ್ಯಗಳನ್ನು ಮುಖಾಮುಖಿಯಾಗಿಸುವ ಈ ಕೃತಿಯು ಪ್ರತಿಯೊಬ್ಬ ಕನ್ನಡ ಓದುಗನೂ ಸಂಗ್ರಹಿಸಬೇಕಾದ ಅಮೂಲ್ಯ ಪುಸ್ತಕ.
₹135.00₹150.00 -
ಹಲವರು ರಾಷ್ಟ್ರಾರಾಧಕರು | ವ್ಯಕ್ತಿಚಿತ್ರಣ ಸಂಪುಟ | ಎಸ್. ಆರ್. ರಾಮಸ್ವಾಮಿ
ಪುಸ್ತಕದ ಹೆಸರು: ಹಲವರು ರಾಷ್ಟ್ರಾರಾಧಕರು
ಲೇಖಕರು: ಎಸ್. ಆರ್. ರಾಮಸ್ವಾಮಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ರಾಷ್ಟ್ರದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಸುದೃಢಗೊಳಿಸಿದ ಪ್ರಾತಿನಿಧಿಕ ಸೀಮಾಪುರುಷರ ಜೀವನಚಿತ್ರಣ. ಎಸ್. ಆರ್. ರಾಮಸ್ವಾಮಿ ಅವರ ಲೇಖನಿಯಲ್ಲಿ ಮೂಡಿಬಂದ ಸ್ಫೂರ್ತಿದಾಯಕ ಕೃತಿ.
₹270.00₹300.00 -
-
-
₹270.00
₹300.00ಪ್ರಕ್ಷುಬ್ಧ ಕಾಶ್ಮೀರ | Prakshubdha Kashmira
₹270.00₹300.00 -
-
-
-
ಸ್ವಾತಂತ್ರ್ಯ ಹಬ್ಬ | 15 ಪುಸ್ತಕಗಳ ಮೇಲೆ ಶೇ 40ರಷ್ಟು ರಿಯಾಯಿತಿ
ಭಾರತದ ಸ್ವಾತಂತ್ರ್ಯ ಸಂಗ್ರಾಮದ ರೋಚಕ ಹಾದಿ ಹಾಗೂ ವೀರ ಸೇನಾನಿಗಳ ತ್ಯಾಗವನ್ನು ಕಟ್ಟಿಕೊಡುವ 15 ಮೌಲಿಕ ಪುಸ್ತಕಗಳ ಗುಚ್ಛವಿದು. 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕಾಗಿ, ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಾಹಿತ್ಯ ಸಿಂಧು ಪ್ರಕಾಶನದ ಈ ಆಯ್ದ ಕೃತಿಗಳ ಮೇಲೆ ಶೇ 40ರಷ್ಟು ವಿಶೇಷ ರಿಯಾಯಿತಿ ಲಭ್ಯವಿದೆ. ನಮ್ಮ ದೇಶದ ಕಥೆಯನ್ನು ನಾವು ಓದೋಣ, ಮುಂದಿನ ಪೀಳಿಗೆಗೂ ದಾಟಿಸೋಣ.
₹1,674.00₹2,790.00ಸ್ವಾತಂತ್ರ್ಯ ಹಬ್ಬ | 15 ಪುಸ್ತಕಗಳ ಮೇಲೆ ಶೇ 40ರಷ್ಟು ರಿಯಾಯಿತಿ
₹1,674.00₹2,790.00 -
ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ – ವ್ಯಕ್ತಿತ್ವ ವಿಕಾಸ ಪ್ರಬಂಧಗಳು | Yantrikatheyinda Sarthakatheyadege Kannada Book – Dr. K. Jagadish Pai
ಪ್ರಸಿದ್ಧ ಲೇಖಕ ಡಾ. ಕೆ. ಜಗದೀಶ್ ಪೈ ಅವರು ಬರೆದು, ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ‘ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ’ ಒಂದು ಅತ್ಯುತ್ತಮ ವ್ಯಕ್ತಿತ್ವ ವಿಕಾಸ ಪ್ರಬಂಧಗಳ ಸಂಕಲನವಾಗಿದೆ. ಇಂದಿನ ಕೇವಲ ಬಾಹ್ಯರೂಪ, ಸಂಪತ್ತು, ಗಳಿಕೆಯ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಳೆದುಹೋಗುತ್ತಿರುವ ಇಂದಿನ ತಲೆಮಾರಿಗೆ, ಅಂತರಂಗದ ವಿಕಾಸ ಹಾಗೂ ಅರಿಷಡ್ವರ್ಗಗಳಿಂದ ಮುಕ್ತವಾಗಿ ಸಾರ್ಥಕ ಜೀವನ ನಡೆಸಲು ಈ ಕೃತಿ ಸರಳ ಸುಂದರ ಉದಾಹರಣೆಗಳೊಂದಿಗೆ ದಾರಿ ದೀಪವಾಗಿದೆ.
₹202.50₹225.00
