Rashtrotthana Sahitya Books Online: Kannada & English – Buy Books Online
-
-
-
BHARATIYA CHITTA MANAS AND KALA
DHARAMPAL
₹155.00₹170.00BHARATIYA CHITTA MANAS AND KALA
₹155.00₹170.00 -
ನಮ್ಮೆಲ್ಲರ ತಾಯಿ ಭಾರತ | Nammeallara Thayi Bharatha | ಎಲ್.ವಿ. ಶಾಂತಕುಮಾರಿ
ಪುಸ್ತಕದ ಹೆಸರು: ನಮ್ಮೆಲ್ಲರ ತಾಯಿ ಭಾರತ
ಲೇಖಕರು: ಇಂಗ್ಲಿಷ್ ಮೂಲ: ಚಮನ್ಲಾಲ್
ಕನ್ನಡ ಅನುವಾದ: ಎಲ್.ವಿ. ಶಾಂತಕುಮಾರಿಜಗತ್ಪ್ರಸಿದ್ಧ ಇತಿಹಾಸಕಾರ ವಿಲ್ ಡ್ಯೂರಾಂಟ್ ಅವರ ಪ್ರೇರಣೆ ಹಾಗೂ ಭಿಕ್ಷು ಚಮನ್ಲಾಲ್ ಅವರ ಆಳವಾದ ಸಂಶೋಧನೆಯಿಂದ ಮೂಡಿಬಂದ ಅದ್ಭುತ ಕೃತಿ ‘ನಮ್ಮೆಲ್ಲರ ತಾಯಿ ಭಾರತ’. ಭಾರತದ ಭವ್ಯ ಇತಿಹಾಸ, ವೈವಿಧ್ಯತೆಯಲ್ಲಿನ ಏಕತೆ, ಪ್ರಾಚೀನ ನೌಕಾನಿರ್ಮಾಣ ಕಲೆ ಮತ್ತು ಜಗತ್ತಿಗೆ ಈ ದೇಶ ನೀಡಿದ ಸಾಂಸ್ಕೃತಿಕ ಕೊಡುಗೆಗಳನ್ನು ವಿದೇಶಿ ವಿದ್ವಾಂಸರ ಅಧಿಕೃತ ದಾಖಲೆಗಳೊಂದಿಗೆ ಪರಿಚಯಿಸುವ ಅಪರೂಪದ ಪುಸ್ತಕ. ನಮ್ಮ ಇತಿಹಾಸದ ಪಠ್ಯಪುಸ್ತಕಗಳು ಹೇಳದ ಭಾರತದ ನೈಜ ಔನ್ನತ್ಯವನ್ನು ಅರಿಯಲು ಪ್ರತಿಯೊಬ್ಬರೂ ಓದಲೇಬೇಕಾದ ಗ್ರಂಥ.
₹154.00₹220.00 -
-
-
-
ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ
ಪುಸ್ತಕದ ಹೆಸರು: ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ
ಲೇಖಕರು: ಮಂಜುನಾಥ ಅಜ್ಜಂಪುರ
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯಸ್ಪೇನಿನ ಮೂಲನಿವಾಸಿಗಳನ್ನೂ ಅಲ್ಲಿಯ ಮೂಲ ಮತ-ನಂಬಿಕೆಗಳನ್ನು ಅನುಸರಿಸುತ್ತಿದ್ದವರನ್ನೂ ಹೇಗೆ ಹೊಸಕಿಹಾಕಲಾಯಿತು ಎಂಬುದನ್ನು ಅದೇ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪಾದ್ರಿಯೊಬ್ಬ ಬರೆದಿಟ್ಟಿರುವ ದಾಖಲೆ ಇದು. ಇಂಥ ಹಲವು ಮೂಲಗಳಿಂದ ದಾಖಲೆಗಳನ್ನು ಸಂಗ್ರಹಿಸಿ, ಮತವಿಸ್ತರಣೆಗಾಗಿ ನಡೆದ ಕೌರ್ಯವನ್ನೂ, ಶಾಂತಿದೂತನ ಹೆಸರಿನಲ್ಲಿ ಮಿಷನರಿಗಳು ನಡೆಸಿದ ನರಮೇಧಗಳನ್ನು ವಿವರಿಸುವ ಪುಸ್ತಕವೇ ಮಂಜುನಾಥ ಅಜ್ಜಂಪುರ ಅವರ ಮತ್ತೆಲ್ಲೂ ಆಗಿದಿರಲಿ ಇಂತಹ ಹತ್ಯಾಕಾಂಡ.
₹144.00₹160.00ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ
₹144.00₹160.00 -
₹140.00
₹200.00ಕೋಲ್ಮಿಂಚು (ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಜೀವನ ಚರಿತ್ರೆ)
₹140.00₹200.00 -
ಸಾಹಿತ್ಯ ಮತ್ತು ಜೀವನಕಲೆ | Sahitya Mattu Jeevanakale – Rallapalli Anantakrishna Sharma
ಭಾಷೆ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಗಳ ಧೀಮಂತ ವಿದ್ವಾಂಸರಾದ ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ ಅವರ ವೈಚಾರಿಕ ಪ್ರಬಂಧಗಳು ಹಾಗೂ ಭಾಷಣಗಳ ಅಪೂರ್ವ ಸಂಕಲನವೇ ‘ಸಾಹಿತ್ಯ ಮತ್ತು ಜೀವನಕಲೆ’. ಸಾಹಿತ್ಯದ ಸೌಂದರ್ಯ ಹಾಗೂ ಬದುಕಿನ ಸತ್ಯಗಳನ್ನು ಮುಖಾಮುಖಿಯಾಗಿಸುವ ಈ ಕೃತಿಯು ಪ್ರತಿಯೊಬ್ಬ ಕನ್ನಡ ಓದುಗನೂ ಸಂಗ್ರಹಿಸಬೇಕಾದ ಅಮೂಲ್ಯ ಪುಸ್ತಕ.
₹135.00₹150.00 -
-
₹135.00
₹150.00PANCHAYAT RAJ AS THE BASIS OF INDIAN POLITY
₹135.00₹150.00 -
-
