Rashtrotthana Sahitya Books Online: Kannada & English – Buy Books Online
-
ಪುನರುತ್ಥಾನ: ಆಚಾರ್ಯ ಶಂಕರರ ಜೀವನಾಧಾರಿತ ಕಾದಂಬರಿ | Punarutthana: A Novel Based on the Life of Acharya Shankaracharya (Kannada Book)
ಪುಸ್ತಕದ ಹೆಸರು: ಪುನರುತ್ಥಾನ
ಮರಾಠಿ ಮೂಲ: ಡಾ. ಸಚ್ಚಿದಾನಂದ ಶೆವಡೆ,
ಕನ್ನಡ ಅನುವಾದ: ಡಾ. ಸುಮಾ ದ್ವಾರಕಾನಾಥ್
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯಕೇವಲ ಮೂವತ್ತೆರಡು ವರ್ಷಗಳ ಜೀವಿತಾವಧಿಯಲ್ಲಿ ಅನೂಹ್ಯವೆನಿಸುವಂಥ ಮಹತ್ಕಾರ್ಯವನ್ನು ಸಾಧಿಸಿದ ಆಚಾರ್ಯ ಶಂಕರರ ಜೀವನವನ್ನು ಆಧರಿಸಿದ ಕಾದಂಬರಿ – ‘ಪುನರುತ್ಥಾನ’. ಮರಾಠಿಯಲ್ಲಿ ಪ್ರಸಿದ್ಧ ಲೇಖಕರೂ ಪ್ರವಚನಕಾರರೂ ಆಗಿರುವ ಡಾ॥ ಸಚ್ಚಿದಾನಂದ ಶೆವಡೆಯವರ ಈ ಕೃತಿ ಈಗಾಗಲೇ ಹಿಂದಿಗೂ ಅನುವಾದಗೊಂಡಿದೆ. ಇದನ್ನು ಡಾ. ಸುಮಾ ದ್ವಾರಕಾನಾಥ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಆಚಾರ್ಯ ಶಂಕರರದ್ದು ನಮ್ಮ ಕಲ್ಪನೆಗೂ ಎಟುಕದ ಜೀವನ-ಸಾಧನೆ. ಅದನ್ನು ಸ್ಥೂಲವಾಗಿ ಪರಿಚಯಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ.
₹270.00₹300.00 -
Economic Ideas and Thoughts of Dadabhai Naoroji By M M Gupta
Book Name: Dadabhai Naoroji
Author: M M Gupta
Publisher: Rashtrotthana SahityaThis insightful book explores the economic policies introduced during the British rule and the devastating effects these policies had on India’s traditional industries, wealth, and social fabric. Written with clarity and backed by historical evidence, the book highlights how British economic agendas—shaped to strengthen their expanding European empires—crippled India’s flourishing economy.
₹270.00₹300.00Economic Ideas and Thoughts of Dadabhai Naoroji By M M Gupta
₹270.00₹300.00 -
ಗಾನಕಲೆ | Gaanakale | ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ
ಪುಸ್ತಕದ ಹೆಸರು: ಗಾನಕಲೆ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ20ನೇ ಶತಮಾನದ ಶ್ರೇಷ್ಠ ಸಂಗೀತಜ್ಞ ಹಾಗೂ ವಿದ್ವಾಂಸರಾದ ರಾಳ್ಳಪಲ್ಲಿ ಅನಂತಕೃಷ್ಣಶರ್ಮರು ರಚಿಸಿದ ‘ಗಾನಕಲೆ’ ಕೃತಿಯು, ಸಂಗೀತಗಾರರು ಮತ್ತು ಸಂಗೀತಶಾಸ್ತ್ರದ ಕುರಿತಾದ 23 ಲೇಖನಗಳ ಅಮೂಲ್ಯ ಸಂಕಲನವಾಗಿದೆ. ದಕ್ಷಿಣಾದಿ-ಉತ್ತರಾದಿ ಸಂಗೀತ, ಹೊಸ ಪ್ರಯೋಗಗಳು, ಹಾಗೂ ಸಂಗೀತದಲ್ಲಿ ಸೌಂದರ್ಯ ಮತ್ತು ಭಾಷೆಯ ಪ್ರಾಮುಖ್ಯತೆಯನ್ನು ವಿಶ್ಲೇಷಿಸುವ ಈ ಕೃತಿಯು ಸಂಗೀತಾಸಕ್ತರಿಗೆ, ಸಂಶೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಾರ್ಗದರ್ಶಿಯಾಗಿದೆ.
₹270.00₹300.00ಗಾನಕಲೆ | Gaanakale | ರಾಳ್ಳಪಲ್ಲಿ ಅನಂತಕೃಷ್ಣಶರ್ಮಾ
₹270.00₹300.00 -
ಹಲವರು ರಾಷ್ಟ್ರಾರಾಧಕರು | ವ್ಯಕ್ತಿಚಿತ್ರಣ ಸಂಪುಟ | ಎಸ್. ಆರ್. ರಾಮಸ್ವಾಮಿ
ಪುಸ್ತಕದ ಹೆಸರು: ಹಲವರು ರಾಷ್ಟ್ರಾರಾಧಕರು
ಲೇಖಕರು: ಎಸ್. ಆರ್. ರಾಮಸ್ವಾಮಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ರಾಷ್ಟ್ರದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಸುದೃಢಗೊಳಿಸಿದ ಪ್ರಾತಿನಿಧಿಕ ಸೀಮಾಪುರುಷರ ಜೀವನಚಿತ್ರಣ. ಎಸ್. ಆರ್. ರಾಮಸ್ವಾಮಿ ಅವರ ಲೇಖನಿಯಲ್ಲಿ ಮೂಡಿಬಂದ ಸ್ಫೂರ್ತಿದಾಯಕ ಕೃತಿ.
₹270.00₹300.00 -
-
-
₹270.00
₹300.00ಪ್ರಕ್ಷುಬ್ಧ ಕಾಶ್ಮೀರ | Prakshubdha Kashmira
₹270.00₹300.00 -
₹245.00
₹350.00ನೌಕಾ ಬಂಡಾಯ – 1946 (ಸಾಗರದಲ್ಲಿ ಅಗ್ನಿಶಿಖೆ)
₹245.00₹350.00 -
₹225.00
₹250.00ಸಂನ್ಯಾಸಿ ಅಂದೋಲನ | ಬಿ.ಪಿ. ಪ್ರೇಮಕುಮಾರ್
₹225.00₹250.00 -
-
ಭಾರತ ದರ್ಶನ
ಪುಸ್ತಕದ ಹೆಸರು: ಭಾರತ ದರ್ಶನ
ಲೇಖಕರು: ಬಿ.ವಿ. ವಿದ್ಯಾನಂದ ಶೆಣೈ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಕಡಲತಡಿಯಿಂದ ಭರತಖಂಡವನ್ನು ಸುದೃಢ-ಸುಭಿಕ್ಷ ನಾಡನ್ನಾಗಿ ಮಾಡಲು ಶ್ರಮಿಸಿದ ಮಹಾರಾಜರು, ಸಂಸ್ಕೃತಿಯೇ ಮೈತಳೆದಂಥ ಮಹಾಪುರುಷರು, ಜ್ಞಾನ, ಶೌರ್ಯಗಳನ್ನು ಮೆರೆದ ವನಿತೆಯರು …. ಎಲ್ಲರೂ ನಮ್ಮ ನಾಡಿನ ಉತ್ತುಂಗತೆಯ ಪ್ರತೀಕಗಳು. ಇಂತಹ ಮಹಾನ್ ರಾಷ್ಟ್ರೀಯ ಜೀವನಾಡಿಯ ಪರಿಚಯವೇ ’ಭಾರತ ದರ್ಶನ’.₹225.00₹250.00ಭಾರತ ದರ್ಶನ
₹225.00₹250.00 -
ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ – ವ್ಯಕ್ತಿತ್ವ ವಿಕಾಸ ಪ್ರಬಂಧಗಳು | Yantrikatheyinda Sarthakatheyadege Kannada Book – Dr. K. Jagadish Pai
ಪ್ರಸಿದ್ಧ ಲೇಖಕ ಡಾ. ಕೆ. ಜಗದೀಶ್ ಪೈ ಅವರು ಬರೆದು, ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ‘ಯಾಂತ್ರಿಕತೆಯಿಂದ ಸಾರ್ಥಕತೆಯೆಡೆಗೆ’ ಒಂದು ಅತ್ಯುತ್ತಮ ವ್ಯಕ್ತಿತ್ವ ವಿಕಾಸ ಪ್ರಬಂಧಗಳ ಸಂಕಲನವಾಗಿದೆ. ಇಂದಿನ ಕೇವಲ ಬಾಹ್ಯರೂಪ, ಸಂಪತ್ತು, ಗಳಿಕೆಯ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಳೆದುಹೋಗುತ್ತಿರುವ ಇಂದಿನ ತಲೆಮಾರಿಗೆ, ಅಂತರಂಗದ ವಿಕಾಸ ಹಾಗೂ ಅರಿಷಡ್ವರ್ಗಗಳಿಂದ ಮುಕ್ತವಾಗಿ ಸಾರ್ಥಕ ಜೀವನ ನಡೆಸಲು ಈ ಕೃತಿ ಸರಳ ಸುಂದರ ಉದಾಹರಣೆಗಳೊಂದಿಗೆ ದಾರಿ ದೀಪವಾಗಿದೆ.
₹202.50₹225.00 -
