
ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿದ, ದು.ಗು. ಲಕ್ಷ್ಮಣ ಅವರು ಬರೆದ ‘ಕ್ರಾಂತಿಯ ಕಿಡಿಗಳು‘ ಪುಸ್ತಕ ಇಂದು (ಆಗಸ್ಟ್ 11) ಬೆಂಗಳೂರಿನ ಕೇಶವಕೃಪಾದಲ್ಲಿ ಬಿಡುಗಡೆಗೊಂಡಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹರಾದ ಶ್ರೀ ಮುಕುಂದ್ ಸಿ.ಆರ್. ಪುಸ್ತಕ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಲೇಖಕ ದು.ಗು. ಲಕ್ಷ್ಮಣ್, ರಾಷ್ಟ್ರೋತ್ಥಾನ ಪರಿಷತ್ನ ಅಧ್ಯಕ್ಷರಾದ ಎಂ.ಪಿ. ಕುಮಾರ್, ಕಾರ್ಯದರ್ಶಿಗಳಾದ ನಾ. ದಿನೇಶ್ ಹೆಗ್ಡೆ, ಖಜಾಂಜಿ ಶ್ರೀ ಕೆ. ಎಸ್. ನಾರಾಯಣ ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಕುರಿತು ರಾಜ್ಯದ ವಿವಿಧ ಪ್ರಮುಖ ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿವೆ.
ಕ್ರಾಂತಿಯ ಕಿಡಿಗಳು ಪುಸ್ತಕ ಬಿಡುಗಡೆ ಕುರಿತು ಪ್ರಕಟವಾದ ವರದಿಗಳು
ವಿಜಯ ಕರ್ನಾಟಕ ವರದಿ

ಹೊಸದಿಗಂತ ವರದಿ

ಸಂಯುಕ್ತ ಕರ್ನಾಟಕ ವರದಿ

ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು
ಪ್ರಜಾವಾಣಿ

ವಿಶ್ವವಾಣಿ

ಏಷ್ಯಾನೆಟ್ ನ್ಯೂಸ್ ಕನ್ನಡ

ಪಬ್ಲಿಕ್ ಟಿವಿ

ವಿಕ್ರಮ

ಸಿಟಿಜನ್ ನ್ಯೂಸ್



