• ಮುಸ್ಲಿಂ ಭಯೋತ್ಪಾದನೆ – ಶ್ರೀಧರಬಾಬು ಎನ್. | Muslim Bhayotpadane Kannada Book

    ಪುಸ್ತಕದ ಹೆಸರು: ಮುಸ್ಲಿಂ ಭಯೋತ್ಪಾದನೆ

    ಲೇಖಕರು: ಶ್ರೀಧರಬಾಬು ಎನ್‌.

    ಪ್ರಕಾಶಕರು: ಸಮೃದ್ಧ ಸಾಹಿತ್ಯ

    ಇಸ್ಲಾಂ ಧರ್ಮದ ಮೂಲ ಗ್ರಂಥಗಳು, ವಿದ್ವಾಂಸರ ವ್ಯಾಖ್ಯಾನಗಳು ಮತ್ತು ಪ್ರಸ್ತುತ ಜಾಗತಿಕ ಭಯೋತ್ಪಾದನೆಯ ನಡುವಿನ ಸಂಬಂಧವನ್ನು ತಾರ್ಕಿಕವಾಗಿ ವಿಶ್ಲೇಷಿಸುವ ಕೃತಿ ‘ಮುಸ್ಲಿಂ ಭಯೋತ್ಪಾದನೆ’. ಪ್ರಸಿದ್ಧ ವಕೀಲರಾದ ಶ್ರೀಧರಬಾಬು ಎನ್. ಅವರು ಹತ್ತಾರು ಐತಿಹಾಸಿಕ ಆಕರಗಳನ್ನು ಅಧ್ಯಯನ ಮಾಡಿ ಬರೆದಿರುವ ಈ ಪುಸ್ತಕವು, ಇಸ್ಲಾಮಿನ ಸೈದ್ಧಾಂತಿಕ ಚೌಕಟ್ಟನ್ನು ಹಾಗೂ ಅದು ಭಾರತೀಯ ಸಮಾಜದ ಮೇಲುಂಟುಮಾಡಿದ ಪ್ರಭಾವವನ್ನು ವಸ್ತುನಿಷ್ಠವಾಗಿ ತೆರೆದಿಡುತ್ತದೆ. ಇದು ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯ ಬಗ್ಗೆ ಕಾಳಜಿಯುಳ್ಳ ಪ್ರತಿಯೊಬ್ಬರೂ ಓದಲೇಬೇಕಾದ ಗ್ರಂಥ.

    480.00

Main Menu