Description
ಆಚಲ ಶ್ರದ್ಧೆ ಹಾಗೂ ಸಮರ್ಪಿತ ಭಾವದಿಂದ ರಾಷ್ಟ್ರಸೇವೆಯ ವ್ರತವನ್ನು ಸ್ವೀಕರಿಸಿ ದೇಶಕ್ಕಾಗಿ ದುಡಿದ ಪ್ರಗಾಢ ಚಿಂತಕ, ಸಮಾಜಸೇವಕ ಪಂಡಿತ ದೀನದಯಾಳ ಉಪಾಧ್ಯಾಯ ಅವರ ಚಿಂತನ-ಮಂಥನದಿಂದ ಮೂಡಿದ ಮೌಲಿಕ ವಿಚಾರಗಳ ಸಂಕಲನವೇ ’ವಿಚಾರ ರಶ್ಮಿ’
Specification
Additional information
| book-no | 7 |
|---|---|
| isbn | ISBN: 81-7531-128-6 |
| author-name | |
| published-date | 1969 |
| language | Kannada |






