Roll over image to zoom in
Description
ಸ್ವಾತಂತ್ರ್ಯ ಕೇಳುವ ಜನರನ್ನು ಹಿಂಸೆಯಿಂದ ಹತ್ತಿಕ್ಕುವುದನ್ನೇ ಘನೋದ್ದೇಶವನ್ನಾಗಿಟ್ಟುಕೊಂಡಿದ್ದ ಅಮಾನವೀಯ ಬ್ರಿಟಿಷ್ ಸರ್ಕಾರದ ವಿರುದ್ಧ, ದೇಶಕ್ಕೆ ದೇಶವೇ ಸೆಟೆದೆದ್ದು ನಿಂತ ಪರಿಣಾಮವಾಗಿ, ಗ್ರಾಮಗಳ ಮಟ್ಟದಲ್ಲೂ ಬೆವರು – ನೆತ್ತರು ಹರಿದು ಜೀವಿಗಳ ಬಲಿದಾನಗಳಾದವು. ಏಸೂರು ಕೊಟ್ಟರೂ ಈಸೂರು ಕೊಡೆವು ಎಂಬ ಘೋಷಣೆಯೊಂದಿಗೆ ಪರಕೀಯತೆಯ ದಾಸ್ಯವನ್ನು ಮೆಟ್ಟಿ ನಿಲ್ಲಹೊರಟು ದೇಶಕ್ಕಾಗಿ ಪ್ರಾಣತೆತ್ತವರು ಈಸೂರಿನ ಜನ. ಚಿರಸ್ಮರಣೀಯ ಈಸೂರಿನ ಅಮರ ಬಲಿದಾನದ ಕಥೆಗಳೇ ‘ಈಸೂರಿನ ಚಿರಂಜೀವಿಗಳು’.
Specification
Additional information
book-no | 35 |
---|---|
author-name | |
published-date | 1975 |
language | Kannada |