Roll over image to zoom in
ಶ್ರೀ ಮಧ್ವಾಚಾರ್ಯರ ಜೀವನ ಚರಿತ್ರೆ
₹45.00₹50.00 (-10%)
ಸ್ವಾಮಿ ವೀರೇಶಾನಂದ – ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು
Description
ಜನನ-ಮರಣಗಳಿಂದ ಬಿಡುಗಡೆ ಹೊಂದಿ ಆತ್ಯಂತಿಕ ಆನಂದವನ್ನು ಹೊಂದುವ ಸ್ಥಿತಿಯನ್ನೇ ಮೂವರು (ಶ್ರೀ ಶಂಕರರು, ಶ್ರೀ ರಾಮಾನುಜರು ಹಾಗೂ ಶ್ರೀಮಧ್ವರು) ಆಚಾರ್ಯರುಗಳು ಬೋಧಿಸಿದರೂ, ಆ ಸ್ಥಿತಿಯನ್ನು ಹೊಂದುವ ಮಾರ್ಗದ ವಿಷಯದಲ್ಲಿ ಮಾತ್ರ ಅವರಲ್ಲಿ ಭಿನ್ನಾಭಿಪ್ರಾಯವಿದ್ದಿತು. ಅವರು ತೋರಿದ ದಾರಿಗಳು ಬೇರೆಬೇರೆಯೇ ಆಗಿದ್ದರೂ, ಅವು ಜಗತ್ತಿನ ಮಿತಿಗಳನ್ನು ಮೀರಿನಿಂತಿರುವ ಜಗತ್ತಿನ ಒಡೆಯನಲ್ಲಿಗೆ ಜೀವಿಯನ್ನು ಕರೆದೊಯ್ಯಬಲ್ಲವು. ಅವನನ್ನು ಪಡೆದುಕೊಂಡಾಗ ಮಾತ್ರ ಸರ್ವದುಃಖಗಳೂ ನಾಶವಾಗುವವು.