Description
ಪ್ರಬಲ ಸಾಮ್ರಾಜ್ಯದ ಪ್ರಭು ಅಕ್ಬರನನ್ನು ಧೈರ್ಯದಿಂದ ವಿರೋಧಿಸಿದ ರಜಪೂತ ವೀರರತ್ನ. ಕಾಡುಪಾಲೆಗಿ, ತಾನೂ ಹೆಂಡತಿ ಮಕ್ಕಳೂ ಉಪವಾಸ ಮಾಡಿದರೂ ಗೌರವವನ್ನು ಮಾರಿಕೊಳ್ಳದ ಶೂರ. ಸ್ವಾತಂತ್ರ್ಯ ಪ್ರೇಮಕ್ಕೆ ಇನ್ನೊಂದು ಹೆಸರು ಪ್ರತಾಪಸಿಂಹ ಎನ್ನುವಂತೆ ಬಾಳಿದ.
Specification
Additional information
| book-no | 57 |
|---|---|
| author-name | |
| published-date | 1974 |
| language | Kannada |






