Description
ಕನ್ನಡನಾಡಿನ ಶ್ರೇಷ್ಠ ಪತ್ರಿಕೋದ್ಯಮಿಗಳಲ್ಲಿ ಒಬ್ಬರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ಸೆರೆಮನೆ ಸೇರಿದರು. ಸ್ವಾತಂತ್ರ್ಯವಿಲ್ಲದ ಭಾರತದಲ್ಲಿ ಪತ್ರಿಕೆಗಳನ್ನು ನಡೆಸುವುದು ಬಹು ಕಷ್ಟವಾಗಿದ್ದಾಗ ಸಂಯುಕ್ತ ಕರ್ನಾಟಕವನ್ನು ಪ್ರಭಾವಶಾಲಿಯಾದ ಉತ್ತಮ ಪತ್ರಿಕೆಯನ್ನಾಗಿ ಮಾಡಿದರು. ಕಸ್ತೂರಿಯ ಸ್ಥಾಪಕರು. ಸರಳ, ಧೀರ ವ್ಯಕ್ತಿ.
Specification
Additional information
| book-no | 493 |
|---|---|
| author-name | |
| published-date | 1976 |
| language | Kannada |






