ಜರೂರ್ ಮಾತು
₹135.00₹150.00 (-10%)
ನೆಲದ ನಕ್ಷತ್ರಗಳ ಸ್ಪೂರ್ತಿಗಾಥೆ – ೧
ರವೀಂದ್ರ ಎಸ್ ದೇಶಮುಖ್
Description
ಪ್ರತಿಯೊಬ್ಬನಲ್ಲೂ ಸಾಧಕ ಅಡಗಿದ್ದಾನೆ. ಆದರೆ ಭಯ, ಹಿಂಜರಿಕೆ ಯಾರು ಎನೆಂದಾರು ಎನ್ನುವ ದಾಕ್ಷಿಣ್ಯಕ್ಕೆ ಒಳಗಾಗಿ ಕನಸುಗಳು ಅರಳುವ ಮುನ್ನವೇ ಬಾಡುತ್ತವೆ. ಜೀವನ ಇರೋದೇ ಅದನ್ನು ಪ್ರಿತಿಸಲು, ಅದಕ್ಕೆ ಅರ್ಥ ತುಂಬಲು ಎಂಬುದನ್ನು ಅರ್ಥ ಮಾಡಿಕೊಂಡರೆ ಹಳಹಳಿಕೆಗಳೆಲ್ಲ ಮಾಯವಾಗುತ್ತವೆ. ಈ ಬದುಕು, ಸಮಾಜ ಬದಲಿಸಿಕೊಳ್ಳಲು ನೂರು ದಾರಿಗಳಿವೆ. ಅದಕ್ಕೆ ನಾವು ಸಿದ್ಢರಾಗಬೇಕಷ್ಟೇ. ಅಂಥ ಹಲವು ವ್ಯಕ್ತಿತ್ವಗಳ ಯಶೋಗಾಥೆ ಈ ಪುಸ್ತಕದಲ್ಲಿದೆ.


Reviews
There are no reviews yet.