Upto 40%

Discount

Rashtrotthana Sahitya Independence Day Sale 2026

Time Limited Offer

August 1 to 17, 2026

ನಂದಾದೀಪವಿದು..!

67.5075.00 (-10%)

Out of stock

67.5075.00 (-10%)

Description

ಪಂ. ದೀನದಯಾಳ ಉಪಾಧ್ಯಾಯರು ರಾಜಕೀಯ ಮುಖಂಡರು ಎನ್ನುವುದಕ್ಕಿಂತ ಹೆಚ್ಚಾಗಿ ಓರ್ವ ಪ್ರಬುದ್ಧ ತತ್ತ್ವಜ್ಞಾನಿ, ಮೇಧಾವಿ, ಅರ್ಥಶಾಸ್ತ್ರಜ್ಞ, ಕುಶಲ ಸಂಘಟಕ, ಪ್ರಭಾವಿ ವಕ್ತಾರ ಹಾಗೂ ಸಮರ್ಥ ಲೇಖಕ. ಅವರೊಬ್ಬ ಜೀವನಸರ್ವಸ್ವವನ್ನೂ ಸಮರ್ಪಿಸಿಕೊಂಡ ತಾಯ್ನೆಲದ ಉಪಾಸಕ; ಸ್ಫಟಿಕಶುಭ್ರ ಚಾರಿತ್ರ್ಯವುಳ್ಳ ಭಾರತಾಂಬೆಯ ಅನನ್ಯ ಆರಾಧಕ. ಅದರಿಂದಲೇ ದೇಶಸೇವೆಗೆ ಎಳೆಸುವ ಎಲ್ಲ ಪಕ್ಷ ಪಂಗಡಗಳಿಗೂ ಅವರ ಜೀವನ ಮಾರ್ಗದರ್ಶಕ. ಅಂತಹ ಮೇರು ವ್ಯಕ್ತಿತ್ವದಿಂದ ಮುಂದಿನ ಯುವ ಜನಾಂಗಕ್ಕೆ ದೇಶಭಕ್ತಿಯ, ದೇಶೋನ್ನತಿಯ ಪ್ರೇರಣೆ ಸಿಗಲಿ ಎಂಬ ಉದ್ದೇಶದಿಂದ ರಚಿತವಾದ ಕೃತಿ ‘ನಂದಾದೀಪವಿದು’. 

Specification

Additional information

author-name

published-date

1970

book-no

13

language

Kannada

Main Menu

ನಂದಾದೀಪವಿದು..!

ನಂದಾದೀಪವಿದು..!

67.5075.00 (-10%)