-
ನೋಸ್ತ್ರಾದಾಮಸ್ ಭವಿಷ್ಯವಾಣಿ: ಉಳಿಯುವುದೊಂದೇ ಹಿಂದೂ ಧರ್ಮ | Nostradamus & Hindu Sway | ಜಿ. ಎಸ್. ಹಿರಣ್ಯಪ್ಪ | ಮಂಜುನಾಥ ಭಟ್ | ಡಾ. ಜಿ.ಬಿ. ಹರೀಶ
ಪುಸ್ತಕದ ಹೆಸರು: ನೋಸ್ತ್ರಾದಾಮಸ್ ಭವಿಷ್ಯವಾಣಿ
ಲೇಖಕರು: ಜಿ.ಎಸ್. ಹಿರಣ್ಯಪ್ಪ
ಸಂಗ್ರಹಾನುವಾದ: ಮಂಜುನಾಥ ಭಟ್
ಸಂಪಾದಕರು: ಡಾ. ಜಿ. ಬಿ. ಹರೀಶ
ಪ್ರಕಾಶಕರು: ಸಮೃದ್ಧ ಸಾಹಿತ್ಯ
ಫ್ರೆಂಚ್ ಕಾಲಜ್ಞಾನಿ ನೋಸ್ತ್ರಾದಾಮಸ್ನ ಭವಿಷ್ಯವಾಣಿಗಳ ಹಿನ್ನೆಲೆಯಲ್ಲಿ, ಸನಾತನ ಹಿಂದೂ ಧರ್ಮದ ಶ್ರೇಷ್ಠತೆ ಮತ್ತು ಭವಿಷ್ಯವನ್ನು ವಿಶ್ಲೇಷಿಸುವ ಅಪರೂಪದ ಕೃತಿ. ಜಗತ್ತಿನ ಇತರ ಸಂಸ್ಕೃತಿಗಳು ಸಂಘರ್ಷದಲ್ಲಿ ನಾಶವಾದರೂ, ಶಾಂತಿ ಮತ್ತು ಸಹಬಾಳ್ವೆಯನ್ನು ಸಾರುವ ಹಿಂದೂ ಧರ್ಮವು ಹೇಗೆ ಉಳಿಯುತ್ತದೆ ಎಂಬುದನ್ನು ಈ ಪುಸ್ತಕವು ಐತಿಹಾಸಿಕ ಆಧಾರಗಳೊಂದಿಗೆ ಎತ್ತಿ ತೋರಿಸುತ್ತದೆ. ಮೂಲ ಲೇಖಕ ಜಿ.ಎಸ್. ಹಿರಣ್ಯಪ್ಪ ಅವರ ಕೃತಿಯನ್ನು ಮಂಜುನಾಥ್ ಭಟ್ ಅವರು ಅತ್ಯುತ್ತಮವಾಗಿ ಕನ್ನಡಕ್ಕೆ ತಂದಿದ್ದಾರೆ.
₹320.00 -
ಉಪನಿಷತ್ ದರ್ಶನ
ಪುಸ್ತಕದ ಹೆಸರು: ಉಪನಿಷತ್ ದರ್ಶನ
ಲೇಖಕರು: ಶಿಕಾರಿಪುರ ಈಶ್ವರ ಭಟ್
ಪ್ರಕಾಶಕರು: ಶ್ರೀ ನಂದಿಕೇಶ್ವರ ಪ್ರಕಾಶನ
ಮುದ್ರಣ: ತೃತೀಯ ಮುದ್ರಣಭಾರತೀಯ ಸನಾತನ ಧರ್ಮ-ಸಂಸ್ಕೃತಿಗಳ ಸಾರ-ಸರ್ವಸ್ವವಾದ ವೇದ-ಉಪನಿಷತ್ತುಗಳು ಮೂಲತಃ ಸಂಸ್ಕೃತ ಭಾಷೆಯಲ್ಲಿವೆ. ಹಾಗಾಗಿ ಅವುಗಳನ್ನು ಜನಸಾಮಾನ್ಯರು ಓದಿ ಅರ್ಥಮಾಡಿಕೊಳ್ಳುವುದು ಕಷ್ಟಕರ. ಇವುಗಳು ಪಂಡಿತರ ಪ್ರವಚನದ ಸರಕು, ಪಾಮರರ ಕೈಗೆಟುಕದ ವಸ್ತು ಎಂಬ ಗ್ರಹಿಕೆ ಸಾಮಾನ್ಯ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಉಪನಿಷತ್ತುಗಳನ್ನು ಸರಳವಾಗಿ ಜನರಿಗೆ ಅರ್ಥೈಸಲು ಉಪನಿಷತ್ ದರ್ಶನ ಎಂಬ ಹೆಸರಿನ ಪುಸ್ತಕ ಹೊರ ತಂದಿದ್ದಾರೆ ಲೇಖಕ, ಪತ್ರಕರ್ತ ಶಿಕಾರಿಪುರ ಈಶ್ವರ ಭಟ್.
₹100.00ಉಪನಿಷತ್ ದರ್ಶನ
₹100.00
