-
ಸ್ವಾತಂತ್ರ್ಯ ಹಬ್ಬ | 15 ಪುಸ್ತಕಗಳ ಮೇಲೆ ಶೇ 40ರಷ್ಟು ರಿಯಾಯಿತಿ
ಭಾರತದ ಸ್ವಾತಂತ್ರ್ಯ ಸಂಗ್ರಾಮದ ರೋಚಕ ಹಾದಿ ಹಾಗೂ ವೀರ ಸೇನಾನಿಗಳ ತ್ಯಾಗವನ್ನು ಕಟ್ಟಿಕೊಡುವ 15 ಮೌಲಿಕ ಪುಸ್ತಕಗಳ ಗುಚ್ಛವಿದು. 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕಾಗಿ, ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಾಹಿತ್ಯ ಸಿಂಧು ಪ್ರಕಾಶನದ ಈ ಆಯ್ದ ಕೃತಿಗಳ ಮೇಲೆ ಶೇ 40ರಷ್ಟು ವಿಶೇಷ ರಿಯಾಯಿತಿ ಲಭ್ಯವಿದೆ. ನಮ್ಮ ದೇಶದ ಕಥೆಯನ್ನು ನಾವು ಓದೋಣ, ಮುಂದಿನ ಪೀಳಿಗೆಗೂ ದಾಟಿಸೋಣ.
₹1,674.00₹2,790.00ಸ್ವಾತಂತ್ರ್ಯ ಹಬ್ಬ | 15 ಪುಸ್ತಕಗಳ ಮೇಲೆ ಶೇ 40ರಷ್ಟು ರಿಯಾಯಿತಿ
₹1,674.00₹2,790.00 -
ಆನಂದಮಠ – ಬಂಕಿಮಚಂದ್ರ ಚಟ್ಟೋಪಾಧ್ಯಾಯ (ಅನುವಾದ: ಎಸ್. ಆರ್. ರಾಮಸ್ವಾಮಿ) | Anandamatha Kannada Book by Bankim Chandra Chattopadhyay, Translated by S.R. Ramaswamy
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಹಚ್ಚಿದ, ನವಭಾರತದ ನಿರ್ಮಾಣಕ್ಕೆ ಸ್ಫೂರ್ತಿಯಾದ ಚಿರಂತನ ಕೃತಿ. 1770ರ ಬಂಗಾಳದ ಭೀಕರ ಕ್ಷಾಮ ಹಾಗೂ ಬ್ರಿಟಿಷರ ವಿರುದ್ಧ ನಡೆದ ‘ಸಂನ್ಯಾಸಿಗಳ ದಂಗೆ’ಯ ಐತಿಹಾಸಿಕ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಕಾದಂಬರಿಯು ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ ಪುಸ್ತಕವಾಗಿದೆ. ಭಾರತದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಉದಯಿಸಿದ್ದು ಇದೇ ಕೃತಿಯಿಂದ.
-
ಮೂಲ: ಬಂಕಿಮಚಂದ್ರ ಚಟ್ಟೋಪಾಧ್ಯಾಯ
-
ಕನ್ನಡಕ್ಕೆ: ಎಸ್. ಆರ್. ರಾಮಸ್ವಾಮಿ
-
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ
₹198.00₹220.00 -

