Rashtrotthana Sahitya Books Online: Kannada & English – Buy Books Online
-
ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ
ಪುಸ್ತಕದ ಹೆಸರು: ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ
ಲೇಖಕರು: ಮಂಜುನಾಥ ಅಜ್ಜಂಪುರ
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯಸ್ಪೇನಿನ ಮೂಲನಿವಾಸಿಗಳನ್ನೂ ಅಲ್ಲಿಯ ಮೂಲ ಮತ-ನಂಬಿಕೆಗಳನ್ನು ಅನುಸರಿಸುತ್ತಿದ್ದವರನ್ನೂ ಹೇಗೆ ಹೊಸಕಿಹಾಕಲಾಯಿತು ಎಂಬುದನ್ನು ಅದೇ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪಾದ್ರಿಯೊಬ್ಬ ಬರೆದಿಟ್ಟಿರುವ ದಾಖಲೆ ಇದು. ಇಂಥ ಹಲವು ಮೂಲಗಳಿಂದ ದಾಖಲೆಗಳನ್ನು ಸಂಗ್ರಹಿಸಿ, ಮತವಿಸ್ತರಣೆಗಾಗಿ ನಡೆದ ಕೌರ್ಯವನ್ನೂ, ಶಾಂತಿದೂತನ ಹೆಸರಿನಲ್ಲಿ ಮಿಷನರಿಗಳು ನಡೆಸಿದ ನರಮೇಧಗಳನ್ನು ವಿವರಿಸುವ ಪುಸ್ತಕವೇ ಮಂಜುನಾಥ ಅಜ್ಜಂಪುರ ಅವರ ಮತ್ತೆಲ್ಲೂ ಆಗಿದಿರಲಿ ಇಂತಹ ಹತ್ಯಾಕಾಂಡ.
₹144.00₹160.00ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ
₹144.00₹160.00 -
Importance of Rewriting Our Distorted Indian History – By Manjunatha Ajjampura
A powerful and concise book that exposes how colonial rulers and later Marxist scholars distorted India’s history. Written by Manjunatha Ajjampura, this work urges readers to rediscover true Indian history based on evidence, inscriptions, scriptures, and cultural heritage.
₹90.00₹100.00 -
ಸೂಕ್ತಿ–ಸ್ತಬಕ (ಸುಭಾಷಿತ ಸಂಗ್ರಹ) – ಎಸ್. ಆರ್. ರಾಮಸ್ವಾಮಿ
ಪುಸ್ತಕದ ಹೆಸರು: ಸೂಕ್ತಿ-ಸ್ತಬಕ
ಲೇಖಕರು: ಎಸ್.ಆರ್. ರಾಮಸ್ವಾಮಿ
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ‘‘ಉತ್ಥಾನ’ ಮಾಸಪತ್ರಿಕೆಯಲ್ಲಿ ‘ದೀಪ್ತಿ’ ಎಂಬ ಸ್ತಂಭಶೀರ್ಷಿಕೆಯಡಿಯಲ್ಲಿ ೨೦೦೩-೨೦೦೮ರ ಅವಧಿಯಲ್ಲಿ ನಿಯಮಿತವಾಗಿ ಪ್ರಕಟವಾಗಿದ್ದ ಲಘುಟಿಪ್ಪಣಿಗಳಿಂದೊಡಗೂಡಿನ 70 ಸುಭಾಷಿತಗಳ ಸಂಕಲನ 2010ರಲ್ಲಿ ‘ಸೂಕ್ತಿ-ಸಪ್ತತಿ’ ಎಂಬ ಹೆಸರಿನಲ್ಲಿ; ಮಾರ್ಚ್ 2009ರಿಂದ ಮೇ 2015ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 75 ಬರಹಗಳು ‘ಸೂಕ್ತಿ-ಸಂಚಯ’ ಎಂಬ ಹೆಸರಿನಲ್ಲಿ 2015ರಲ್ಲಿ ಪ್ರಕಟವಾಗಿವೆ. ಜೂನ್ 2015ರಿಂದ ಮೇ 2021ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 70 ಬರಹಗಳು ‘ಸೂಕ್ತಿ-ಸುಗಂಧ’ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ. ಅದೇ ಅಂಕಣದಲ್ಲಿ ಜೂನ್ 2021ರಿಂದ ನವೆಂಬರ್ 2025ರ ವರೆಗಿನ ಸಂಚಿಕೆಗಳಲ್ಲಿ ಪ್ರಕಟಗೊಂಡ 54 ಬರಹಗಳನ್ನು ಪ್ರಕೃತ ‘ಸೂಕ್ತಿ-ಸ್ತಬಕ’ ಸಂಪುಟದಲ್ಲಿ ಸಂಕಲನ ಮಾಡಲಾಗಿದೆ.
₹108.00₹120.00ಸೂಕ್ತಿ–ಸ್ತಬಕ (ಸುಭಾಷಿತ ಸಂಗ್ರಹ) – ಎಸ್. ಆರ್. ರಾಮಸ್ವಾಮಿ
₹108.00₹120.00 -
A Literary Luminary – Critical Appreciation of S. L. Bhyrappa’s Novels
A Literary Luminary explores the literary universe of Dr. S. L. Bhyrappa (1931–2025)—India’s foremost novelist whose 24 works have influenced generations. This English critique by Prof. L. V. Shanthakumari combines Indian philosophical concepts and Western literary theories to offer deep insights into Bhyrappa’s novels.
₹360.00₹400.00 -
ವಿದ್ಯಾಲಂಕಾರ
ಪ್ರೊ║ ಮಲ್ಲೇಪುರಂ ಜಿ. ವೆಂಕಟೇಶ
ಶತಾವಧಾನಿ ಡಾ║ ಆರ್ ಗಣೇಶ್
ಬಿ. ಎನ್. ಶಶಿಕಿರಣ
₹495.00₹550.00ವಿದ್ಯಾಲಂಕಾರ
₹495.00₹550.00 -
ಭುಗಿಲು | 1975–77ರ ತುರ್ತು ಪರಿಸ್ಥತಿ ವಿರುದ್ಧ ಹೋರಾಟದ ಸತ್ಯಕಥೆ
ಪುಸ್ತಕದ ಹೆಸರು: ಭುಗಿಲು
ಸಂಪಾದಕರು: ಹೊ. ವೆ. ಶೇಷಾದ್ರಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
1975ರ ತುರ್ತುಪರಿಸ್ಥಿತಿಯ ಕರಾಳ ದಿನಗಳು ಮತ್ತು ಸರ್ವಾಧಿಕಾರದ ವಿರುದ್ಧ ಭಾರತೀಯರು ನಡೆಸಿದ ಜನಾಂದೋಲನದ ರೋಚಕ ಸತ್ಯಕಥೆ ‘ಭುಗಿಲು’. ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕರ್ನಾಟಕದಲ್ಲಿ ನಡೆದ ಭೂಗತ ಹೋರಾಟದ ಸಮಗ್ರ ದಾಖಲೆಯನ್ನು ಈಗಲೇ Sahitya Books ನಲ್ಲಿ ಖರೀದಿಸಿ.
₹675.00₹750.00ಭುಗಿಲು | 1975–77ರ ತುರ್ತು ಪರಿಸ್ಥತಿ ವಿರುದ್ಧ ಹೋರಾಟದ ಸತ್ಯಕಥೆ
₹675.00₹750.00 -
-
ನನ್ನ ಕೃಷ್ಣ: ಲೋಕೋತ್ತರ ನಾಯಕನ ಜೀವನಕಥನ – ಎಂ. ಶ್ರೀನಿವಾಸನ್ | Nanna Krishna Kannada Book
ಎಲ್ಲರಿಗೂ ಸಲ್ಲುವ ಕೃಷ್ಣನ ಅದ್ಭುತ ಕಥನ (The Complete Story of Lord Krishna) “ನನ್ನ ಕೃಷ್ಣ” (Nanna Krishna) is a masterpiece by veteran journalist and author M. Srinivasan. ಹುಟ್ಟಿನಿಂದ ಸಾವಿನವರೆಗೂ ಅಚ್ಚರಿಗಳ ಮೊತ್ತವಾದ ಕೃಷ್ಣನ ಬದುಕನ್ನು ಈ ಕೃತಿ ಅತ್ಯಂತ ಸುಂದರವಾಗಿ ಅನಾವರಣಗೊಳಿಸುತ್ತದೆ. ಇದು ಕೇವಲ ಸಾಮಾನ್ಯ ಪೌರಾಣಿಕ ಕಥೆಯಲ್ಲ; ಬದಲಾಗಿ, ಕೃಷ್ಣನನ್ನು ಅಪ್ರತಿಮ ಸಾಧಕನೆಂದು (an extraordinary achiever) ನಿರೂಪಿಸುವ ಸಾಹಸವನ್ನು ಲೇಖಕರು ಮಾಡಿದ್ದಾರೆ.
₹292.50₹325.00 -
ಮಾಡಿ ಮಡಿದವರು | ‘ಅಗ್ನಿಗರ್ಭ ಚಟ್ಟೋಗ್ರಾಂ‘ ವೀರರ ಸಾಹಸಗಾಥೆ | ಬಿ.ಪಿ. ಪ್ರೇಮಕುಮಾರ್
ಪುಸ್ತಕದ ಹೆಸರು: ಮಾಡಿ ಮಡಿದವರು – ‘ಅಗ್ನಿಗರ್ಭ ಚಟ್ಟೋಗ್ರಾಂ’ ವೀರರ ಸಾಹಸಗಾಥೆ
ಲೇಖಕರು: ಬಿ.ಪಿ. ಪ್ರೇಮಕುಮಾರ್
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಬ್ರಿಟಿಷರ ವಿರುದ್ಧದ ಸಶಸ್ತ್ರ ಹೋರಾಟದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಾದ ಚಿತ್ತಗಾಂವ್ ಕ್ರಾಂತಿಯ ಅಪೂರ್ವ ಕಥನವೇ ‘ಮಾಡಿ ಮಡಿದವರು’. ಒಬ್ಬ ಸಾಮಾನ್ಯ ಶಾಲಾ ಶಿಕ್ಷಕ ಸೂರ್ಯಸೇನ್ (ಮಾಸ್ಟರ್ ದಾ) ಅವರ ನೇತೃತ್ವದಲ್ಲಿ ಹದಿಹರೆಯದ ತರುಣ-ತರುಣಿಯರು ಬ್ರಿಟಿಷ್ ಸಾಮ್ರಾಜ್ಯದ ನಿದ್ದೆಗೆಡಿಸಿದ ರೋಮಾಂಚಕ ಇತಿಹಾಸವನ್ನು ಈ ಕೃತಿ ಅನಾವರಣಗೊಳಿಸುತ್ತದೆ. ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ಈ ಪುಸ್ತಕವು ಪ್ರತಿಯೊಬ್ಬ ಭಾರತೀಯನೂ ಓದಲೇಬೇಕಾದ ಪ್ರೇರಣಾದಾಯೀ ಕೃತಿಯಾಗಿದೆ.
₹293.00₹325.00 -
ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ | ಮಂಜುನಾಥ ಅಜ್ಜಂಪುರ
ಪುಸ್ತಕದ ಹೆಸರು: ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ ಇತಿಹಾಸ
ಲೇಖಕರು: ಮಂಜುನಾಥ ಅಜ್ಜಂಪುರ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಕಳೆದ ಒಂದು ಶತಮಾನದಿಂದ ವಸಾಹತುಶಾಹಿ ಹಾಗೂ ಸಾಮ್ರಾಜ್ಯಶಾಹಿಗಳಿಂದ ವಿಕೃತಗೊಂಡಿರುವ ಭಾರತದ ಇತಿಹಾಸವನ್ನು ನೈಜ ಸಾಕ್ಷ್ಯಾಧಾರಗಳು, ಶಿಲಾ ಶಾಸನಗಳು ಹಾಗೂ ಆಸ್ಥಾನ ಇತಿಹಾಸಕಾರರ ದಾಖಲೆಗಳ ಮೂಲಕ ಮರುಕಟ್ಟುವ ಮಹತ್ವದ ಕೃತಿ ‘ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ’. ಮಂಜುನಾಥ ಅಜ್ಜಂಪುರ ಅವರು ರಚಿಸಿರುವ ಈ ಪುಸ್ತಕವು, ನಮ್ಮದು ಸೋತ ಸಮಾಜವಲ್ಲ, ಬದಲಾಗಿ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಶ್ರೇಷ್ಠ ಸಂಸ್ಕೃತಿ ಎಂಬುದನ್ನು ಸತ್ಯದ ಬೆಳಕಿನಲ್ಲಿ ವಿಶ್ಲೇಷಿಸುತ್ತದೆ.
₹90.00₹100.00ಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸ | ಮಂಜುನಾಥ ಅಜ್ಜಂಪುರ
₹90.00₹100.00 -
Silhouettes of Excellence Book Written By S R Ramaswamy
Book Name: Silhouettes of Excellence
Author Name: S R Ramaswamy
Publishers: Rashtrotthana Sahitya
Discover the inspiring lives of 15 eminent Indian personalities through the captivating pen-portraits by renowned author S.R. Ramaswamy. A companion volume to A Tapestry of Pen-portraits, this book is an English translation of selected essays from his acclaimed Kannada trilogy. It beautifully captures the core values, struggles, and triumphs of public intellectuals spanning over 125 years of history, deeply rooted in the ethos of Sanatana Dharma.
₹360.00₹400.00Silhouettes of Excellence Book Written By S R Ramaswamy
₹360.00₹400.00 -
ಕರುನಾಡ ಹುಲಿ ಧೋಂಡಿಯ | Karunada Huli Dhondiya | ಕ.ವೆಂ. ನಾಗರಾಜ
ಪುಸ್ತಕದ ಹೆಸರು: ಕರುನಾಡ ಹುಲಿ ಧೊಂಡಿಯ
ಲೇಖಕರು: ಕ. ವೆಂ. ನಾಗರಾಜ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಬ್ರಿಟಿಷರ ವಿರುದ್ಧ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ (1857) ದಶಕಗಳ ಹಿಂದೆಯೇ ರಣಕಹಳೆ ಮೊಳಗಿಸಿದ ಕರುನಾಡಿನ ಅಪ್ರತಿಮ ವೀರ ‘ದೊಂಡಿಯ ವಾಫ್’ ಜೀವನಚರಿತ್ರೆ. ಟಿಪ್ಪು ಸುಲ್ತಾನನ ಸೆರೆಮನೆಯಿಂದ ತಪ್ಪಿಸಿಕೊಂಡು, ತನ್ನ ಶೂರತನ ಮತ್ತು ಚುರುಕಿನ ವ್ಯಕ್ತಿತ್ವದಿಂದಲೇ ಜನಸಾಮಾನ್ಯರಿಂದ ‘ವಾಫ್’ (ಹುಲಿ) ಎನಿಸಿಕೊಂಡ ಧೀರನ ರೋಮಾಂಚಕ ಇತಿಹಾಸವಿದು.
₹90.00₹100.00 -
ನಮ್ಮೆಲ್ಲರ ತಾಯಿ ಭಾರತ | Nammeallara Thayi Bharatha | ಎಲ್.ವಿ. ಶಾಂತಕುಮಾರಿ
ಪುಸ್ತಕದ ಹೆಸರು: ನಮ್ಮೆಲ್ಲರ ತಾಯಿ ಭಾರತ
ಲೇಖಕರು: ಇಂಗ್ಲಿಷ್ ಮೂಲ: ಚಮನ್ಲಾಲ್
ಕನ್ನಡ ಅನುವಾದ: ಎಲ್.ವಿ. ಶಾಂತಕುಮಾರಿಜಗತ್ಪ್ರಸಿದ್ಧ ಇತಿಹಾಸಕಾರ ವಿಲ್ ಡ್ಯೂರಾಂಟ್ ಅವರ ಪ್ರೇರಣೆ ಹಾಗೂ ಭಿಕ್ಷು ಚಮನ್ಲಾಲ್ ಅವರ ಆಳವಾದ ಸಂಶೋಧನೆಯಿಂದ ಮೂಡಿಬಂದ ಅದ್ಭುತ ಕೃತಿ ‘ನಮ್ಮೆಲ್ಲರ ತಾಯಿ ಭಾರತ’. ಭಾರತದ ಭವ್ಯ ಇತಿಹಾಸ, ವೈವಿಧ್ಯತೆಯಲ್ಲಿನ ಏಕತೆ, ಪ್ರಾಚೀನ ನೌಕಾನಿರ್ಮಾಣ ಕಲೆ ಮತ್ತು ಜಗತ್ತಿಗೆ ಈ ದೇಶ ನೀಡಿದ ಸಾಂಸ್ಕೃತಿಕ ಕೊಡುಗೆಗಳನ್ನು ವಿದೇಶಿ ವಿದ್ವಾಂಸರ ಅಧಿಕೃತ ದಾಖಲೆಗಳೊಂದಿಗೆ ಪರಿಚಯಿಸುವ ಅಪರೂಪದ ಪುಸ್ತಕ. ನಮ್ಮ ಇತಿಹಾಸದ ಪಠ್ಯಪುಸ್ತಕಗಳು ಹೇಳದ ಭಾರತದ ನೈಜ ಔನ್ನತ್ಯವನ್ನು ಅರಿಯಲು ಪ್ರತಿಯೊಬ್ಬರೂ ಓದಲೇಬೇಕಾದ ಗ್ರಂಥ.
₹200.00₹220.00















