Description
ಭಾಗವತಪುರಾಣ ಮತ್ತು ಮಹಾಭಾರತ ಸಂದರ್ಭಗಳನ್ನು ಬಳಸಿಕೊಂಡು ಕೃಷ್ಣನನ್ನು ಮತ್ತೊಂದು ಆಯಾಮದಲ್ಲಿ ಚಿತ್ರಿಸುವ ಪ್ರಯತ್ನ ಈ ಕಾದಂಬರಿ. ಕೃಷ್ಣನನ್ನು ಪವಾಡಪುರುಷನನ್ನಾಗಿಸದೆ, ಅಘಟಿತ ಘಟನಾಪಟುವೆಂದು ತೋರಿಸದೇ ಸಾಧಕನೆಂದು ನಿರೂಪಿಸುವ ಸಾಹಸ ಮಾಡಿದ್ದಾರೆ, ಲೇಖಕರು.
ಭಾಗವತಪುರಾಣ ಮತ್ತು ಮಹಾಭಾರತ ಸಂದರ್ಭಗಳನ್ನು ಬಳಸಿಕೊಂಡು ಕೃಷ್ಣನನ್ನು ಮತ್ತೊಂದು ಆಯಾಮದಲ್ಲಿ ಚಿತ್ರಿಸುವ ಪ್ರಯತ್ನ ಈ ಕಾದಂಬರಿ. ಕೃಷ್ಣನನ್ನು ಪವಾಡಪುರುಷನನ್ನಾಗಿಸದೆ, ಅಘಟಿತ ಘಟನಾಪಟುವೆಂದು ತೋರಿಸದೇ ಸಾಧಕನೆಂದು ನಿರೂಪಿಸುವ ಸಾಹಸ ಮಾಡಿದ್ದಾರೆ, ಲೇಖಕರು.
₹292.50₹325.00 (-10%)
Select at least 2 products
to compare