Description
ಭಗವದ್ಗೀತೆ, ಉಪನಿಷತ್ತುಗಳು ಮೊದಲಾದವನ್ನು ಆಧರಿಸಿದ ವೇದಾಂತದ ಬೆಳಕಿನಲ್ಲಿ ಆತ್ಮಾವಲೋಕನ, ಆತ್ಮಸಂಸ್ಕರಣ ಮಾಡಿಕೊಂಡು ಪ್ರಕೃತಿಯೊಡನೆಯೂ ದ್ವಂದ್ವಕ್ಕೆ ನಿಲ್ಲದೆ ವಿವಿಕ್ತತೆಯನ್ನು ಬೆಳೆಸಿಕೊಳ್ಳುವುದರಿಂದ ಶಾಂತಿ-ಸಮಾಧಾನ ಗಳಿಸಿಕೊಳ್ಳುವ ಮಾರ್ಗವನ್ನು ದೈನಂದಿನ ಸನ್ನಿವೇಶಗಳ ತಲಸ್ಪರ್ಶಿ ವಿಶ್ಲೇಷಣೆಯ ಮೂಲಕ ಬೋಧಿಸುವ ಆತ್ಮೀಯ ಸಂವಾದ ರೀತಿಯ ಅನುಪಮ ಪ್ರವಚನಗಳ ಸಂಗ್ರಹ- ’ಮನಸ್ಸು ಅರಳಲಿ !’
Specification
Additional information
| book-no | 89 |
|---|---|
| isbn | ISBN : 81-7531-034-0 |
| moola | ಸ್ವಾಮಿ ದಯಾನಂದ ಸರಸ್ವತಿ |
| author-name | |
| published-date | 2003 |
| language | Kannada |






