Description
ವೈದಿಕ ಭೌತಶಾಸ್ತ್ರ-೨
ಬೋಧಿಸಿದವರು ಬ್ರಹ್ಮ ಋಷಿ ಕೆ ಎಸ್ ನಿತ್ಯಾನಂದ ಸ್ವಾಮೀಜಿ
ಎಚ್ ಜಿ ನಾಗೇಶ್
ಪ್ರಸ್ತುತ ಕೃತಿಯಲ್ಲಿ ವೈದಿಕ ಭೌತಶಾಸ್ತ್ರಕ್ಕೆ ಸಂಬಂದಿದಿದ ಗಹನವಾದ, ಗೂಢವಾದ ಆದರೂ ಎಲ್ಲರೂ ತಿಳಿಯಬೇಕಾದ ವಿಚಾರಗಳಿವೆ. ಇದನ್ನು ನಮಗೆ ಅನುಗ್ರಹಿಸಿದವರು ಶ್ರೀಯುತ ಕೆ ಎಸ್ ನಿತ್ಯಾನಂದ ಸ್ವಾಮೀಜಿಯವರು. ಅವರು ಚತುರ್ವೇದಗಳನ್ನೂ ಬಲ್ಲ ’ವೇದ ಬ್ರಹ್ಮರು’-’ವೇದ ಋಷಿಗಳು’-’ಬ್ರಹ್ಮ ಋಷಿಗಳು’. ಚಿಕ್ಕಮಗಳೂರಿನ ಶ್ರೀರಾಂಪುರದಲ್ಲಿ ’ವೇದ ವಿಜ್ಞಾನಮಂದಿರ’ ದಲ್ಲಿ ’ವೇದವೇ ವಿಜ್ಞಾನ’ ಎಂಬ ಧ್ಯೇಯ ವಾಕ್ಯವನ್ನಿಟ್ಟುಕೊಂಡು ಎಲ್ಲಾ ಪ್ರಶ್ನೆಗಳಿಗೆ, ಎಲ್ಲಾ ಸಮಸ್ಯೆಗಳಿಗೆ ಶಾಸ್ತ್ರಾಧಾರ – ಪ್ರಮಾಣಪೂರಕವಾಗಿ, ವೈಜ್ಞಾನಿಕವಾಗಿ ಉತ್ತರವನ್ನು ಕೊಡುವ ನಮ್ಮ ಕಾಲದ, ನಮ್ಮ ಜೊತೆಗಿರುವ ’ಋಷಿಗಳು’.






