ಶಿವನಿಗಾಗಿ ಕಾಯುತ್ತ

425.00475.00 (-11%)

In stock

ವಿಕ್ರಮ್ ಸಂಪತ್

Compare

425.00475.00 (-11%)

Description

“ಶಿವನಿಗಾಗಿ ಕಾಯುತ್ತ: ಕಾಶಿ ಜ್ಞಾನವಾಪಿಯ ಸತ್ಯದ ಅನಾವರಣ” ಕಾಶಿಯ ಇತಿಹಾಸ, ಪ್ರಾಚೀನತೆ ಮತ್ತು ಪಾವಿತ್ರ್ಯವನ್ನು, ವಿಶ್ವೇಶ್ವರ ಅಥವಾ ವಿಶ್ವನಾಥನ ರೂಪದಲ್ಲಿ ಭಗವಾನ್ ಶಿವನ ಸನ್ನಿಧಿಯಾಗಿ ಮರುಸೃಷ್ಟಿಸುತ್ತದೆ. ಸ್ವತಃ ಶಿವನೇ ತನ್ನ ಭಕ್ತರಿಗೆ, ಈ ನಗರದಲ್ಲಿ ಮೃತರಾದರೆ ಮೋಕ್ಷವನ್ನು ದಯಪಾಲಿಸುವ ಭರವಸೆ ನೀಡಿರುವನು. ಶತಮಾನಗಳಿಂದ ಭಕ್ತರಿಗೆ ಆಶ್ರಯತಾಣವಾಗಿರುವ ಮತ್ತು ವಿಗ್ರಹಭಂಜಕರ ಭಯಂಕರ ಆಕ್ರಮಣಗಳಿಗೆ ಗುರಿಯಾಗಿರುವ ವಿಶ್ವೇಶ್ವರನ ಸ್ವಯಂಭೂ ಜ್ಯೋತಿರ್ಲಿಂಗವಿರುವ ಇಲ್ಲಿನ ದೇವಾಲಯದ ಇತಿಹಾಸವನ್ನು ಈ ಪುಸ್ತಕವು ಅನಾವರಣಗೊಳಿಸುತ್ತದೆ.

Main Menu

ಶಿವನಿಗಾಗಿ ಕಾಯುತ್ತ

425.00475.00 (-11%)

Add to Cart