ಮುಚ್ಚಿಟ್ಟ ಕರ್ನಾಟಕ ಚರಿತ್ರೆ

315.00350.00 (-10%)

In stock

ರಾಕೇಶ್ ಶೆಟ್ಟಿ

Compare

315.00350.00 (-10%)

Description

ರಾವಣ ಕುಂಭಕರ್ಣರಿಗೆ ಪ್ರತಿಯಾಗಿ ಶ್ರೀರಾಮನ ಅವತಾರವಾದಂತೆ, ಮೊಘಲರ ಔರಂಗಜೇಬನ ಎದುರು ಛತ್ರಪತಿ ಶಿವಾಜಿ ಮಹಾರಾಜ ನಿಂತಂತೆ, ಹೈದರ್ ಅಲಿ-ಟಿಪ್ಪುವಿನ ಇಸ್ಲಾಮಿಕ್ ಮತಾಂಧತೆಯನ್ನು ಎದುರಿಸಲು ಹುಟ್ಟಿಕೊಂಡಿದ್ದು ಸ್ತ್ರೀ ಶಕ್ತಿ. ಎಷ್ಟಾದರೂ ಅದು ಮೈಸೂರು. ಮಹಿಷಾಸುರ-ರಕ್ತಬೀಜಾಸುರರನ್ನು ಸಂಹರಿಸಿದ ಚಾಮುಂಡೇಶ್ವರಿ-ಜ್ವಾಲಾಮಾಲಿನಿ, ತ್ರಿಪುರಸುಂದರಿಯರ ಪುಣ್ಯಸ್ಥಳ. ಅಂತಹ ಜಾಗದಲ್ಲಿ ಯವನ ರಕ್ಕಸರ ಹುಟ್ಟಡಗಿಸಲು ಹುಟ್ಟಿ ಬಂದ ಅ ಮಹಾ ಶಕ್ತಿಯ ಹೆಸರು ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ.

Main Menu

ಮುಚ್ಚಿಟ್ಟ ಕರ್ನಾಟಕ ಚರಿತ್ರೆ

315.00350.00 (-10%)

Add to Cart