Description
ಹಿಂದಿ ಭಾಷೆಯ ಹಿರಿಯ ಕವಿ. ಅವರ ಕವನಗಳಲ್ಲಿ ಭಾರತದ ಸಂಸ್ಕೃತಿಯ ಉಜ್ವಲ ರೂಪ ಕಾಣುತ್ತದೆ. ಭಕ್ತಿರಸ ಪ್ರಧಾನವಾದ ಕವನಗಳನ್ನು ಬರೆದರು, ಗುಲೆಮಗಿರಿಯಲ್ಲಿದ್ದ ದೇಶದ ಸ್ಥಿತಿಯನ್ನು ಪ್ರತಿಬಿಂಬಿಸುವ ಕವನಗಳನ್ನು ಬರೆದರು. ದೇಶಕ್ಕಾಗಿ ಸೆರೆಮನೆಗೆ ಹೋದರು. ಸರಳ, ಮುಗ್ಧ ಸ್ವಭಾವ ಅವರದು. ಅವರು ಸೌಜನ್ಯದ ಮೂರ್ತಿ.





