Description
ಭಾರತವು ಗುಲೆಮಗಿರಿಯಲ್ಲಿದ್ದಾಗಲೇ ವಿದೇಶೀಯರೂ ತಲೆದೂಗುವಂಥ ಸಂಶೋಧನೆಗಳನ್ನು ಮಾಡಿದ ಕಾರ್ಯಪಟು. ಪ್ರತಿಭಾವಂತ ವಿಜ್ಞಾನಿ. ಭಾರತೀಯರ ರಸಾಯನ ವಿeನದ ಸಾಧನೆಗಳ ಬಗ್ಗೆ ಜಗತ್ತಿನ ಕಣ್ಣು ತೆರೆಸಿದ ದೇಶಾಭಿಮಾನಿ. ಬಡವರ ಸೇವೆಗಾಗಿ ತಮ್ಮದೆಲ್ಲವನ್ನೂ ಮುಡಿಪಾಗಿರಿಸಿದ ಸಹೃದಯಿ ಅಚಾರ್ಯ.
Specification
Additional information
| book-no | 323 |
|---|---|
| author-name | |
| published-date | 1973 |
| language | Kannada |






