Description
ಔರಂಗಜೇಬನ ಆಡಳಿತದಲ್ಲಿ ತಮ್ಮ ಧರ್ಮವನ್ನು ಅನುಸರಿಸಲು ಸ್ವಾತಂತ್ರ್ಯವಿಲ್ಲದೆ ನರಳುತ್ತಿದ್ದ ಹಿಂದೂಗಳಿಗೆ ರಕ್ಷಕನಾದ ವೀರ ಅರಸ. ಹದಿನಾಲ್ಕನೆ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಛತ್ರಸಾಲ ಎಪ್ಪತ್ತು ವರ್ಷಗಳ ಕಾಲ ಆತ್ಮ ಗೌರವಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ.
Specification
Additional information
| book-no | 162 |
|---|---|
| author-name | |
| published-date | 1978 |
| language | Kannada |






