Description
ವೀರ ಸಮಾಜ ಸುಧಾರಕರು, ಸಾಹಿತಿ, ಪತ್ರಿಕೋದ್ಯಮಿ, ನ್ಯಾಯಕ್ಕಾಗಿ ಸತತವಾಗಿ ಹೋರಾಡಿದ ಧೀರ. ಸಾಹಿತ್ಯವನ್ನೂ ವೃತ್ತ ಪತ್ರಿಕೆಯನ್ನೂ ಸಮಾಜವನ್ನೂ ತಿದ್ದಲು ಸಾರ್ಥಕವಾಗಿ ಬಳಸಿದರು. ಸ್ವಂತ ದುಡಿಮೆಯಿಂದ ಸಂಪಾದಿಸಿದ ಸಹಸ್ರಾರು ರೂಪಾಯಿಗಳ ಸಂಪತ್ತನ್ನು ಸಮಾಜದ ಸೇವೆಗೆ ಅರ್ಪಿಸಿದ ಮಹಾತ್ಯಾಗಿ.
Specification
Additional information
| book-no | 342 |
|---|---|
| author-name | |
| published-date | 1975 |
| language | Kannada |





