Description
ಕನ್ನಡದ ಆದಿಕವಿಯೆಂದು ವಿದ್ವಾಂಸರು – ವಿಮರ್ಶಕರಿಂದ ಮಾನ್ಯತೆ ಪಡೆದ ೧೦ನೇ ಶತಮಾನದ ಸಾಹಿತಿ. ’ಆದಿಪುರಣ’, ’ವಿಕ್ರಮಾರ್ಜುನ ವಿಜಯ’ (ಪಂಪ ಭಾರತ) ಮಹಾಕೃತಿಗಳ ಕರ್ತೃ; ಮಹಾಭಾರತದ ಕಥೆಯನ್ನು ಮೊಟ್ಟಮೊದಲು ಕನ್ನಡದಲ್ಲಿ ಬರೆದ ಕವಿ.
Specification
Additional information
| book-no | 27 |
|---|---|
| author-name | |
| published-date | 1973 |
| language | Kannada |






