Description
ಹಿರಿಯ ಕವಿ. ಶಿವಾಜಿಯ ಆಸ್ತಾನದಲ್ಲಿದ್ದ, ಅವನನ್ನು ಕುರಿತು ಇಂದಿಗೂ ಪ್ರಸಿದ್ಧವಾಗಿರುವ ಕಾವ್ಯವನ್ನು ರಚಿಸಿದ. ನಿರ್ಭಯವಾಗಿ ಬಲಿಷ್ಠ ಬಾದಶಹ ಔರಂಗಜೇಬನ ಮುಂದೆ ಅವನ ಕೆಟ್ಟ ಗುಣಗಳನ್ನೂ, ಕೆಟ್ಟ ಕೆಲಸಗಳನ್ನೂ ಸಾರಿದ. ಜನರಲ್ಲಿ ದೇಶಾಭಿಮಾನವನ್ನೂ ಸ್ವಾತಂತ್ರ್ಯ ಪ್ರೇಮವನ್ನೂ ಬೆಳೆಸಿದ.
Specification
Additional information
| book-no | 221 |
|---|---|
| author-name | |
| published-date | 1980 |
| language | Kannada |






