Description
ದೇವರ ಮಕ್ಕಳೆಲ್ಲರೂ ಸಮಾನರು ಎಂದು ಸಾರಿದ ಹರಿಜನ ಸಂತ. ಎಳೆಯ ವಯಸ್ಸಿನಿಂದಲೇ ಧೈರ್ಯದಿಂದ ತಾನು ಕಂಡ ತಪ್ಪುಗಳನ್ನು ಸರಿಪಡಿಸಲು ಹೊರಟರು. ಮನಸ್ಸಿನ ಶುದ್ಧಿ ಮುಖ್ಯ ಎಂದು ಸಾರಿದರು. ಇವರಂತಹ ದೈವಭಕ್ತರು ವಿರಳ. ಕಡೆಗೆ ದೇವರಲ್ಲಿ ಒಂದಾದರು.
Specification
Additional information
| book-no | 90 |
|---|---|
| author-name | |
| published-date | 1978 |
| language | Kannada |






